ಮೇವು ಕೊರತೆ: ಗೋಶಾಲೆಯ ಮೇವನ್ನೇ ಹೊತ್ತೊಯ್ದ ರೈತರು!

Published : Jul 16, 2017, 01:02 PM ISTUpdated : Apr 11, 2018, 12:55 PM IST
ಮೇವು ಕೊರತೆ: ಗೋಶಾಲೆಯ ಮೇವನ್ನೇ ಹೊತ್ತೊಯ್ದ ರೈತರು!

ಸಾರಾಂಶ

ಚಿತ್ರದುರ್ಗ ಜಿಲ್ಲೆಯ ತುರುವನೂರು ಗ್ರಾಮದಲ್ಲಿ ಜಿಲ್ಲಾಡಳಿತ ತೆರೆದಿರುವ ಗೋಶಾಲೆಗೆ ಮೇವಿನ ಲಾರಿಗಳು ಬಂದ ತಕ್ಷಣ ರೈತರು ಮುಗಿಬಿದ್ದು ತಳ್ಳಾಟ, ನೂಕಾಟ ನಡೆಸಿ ಮೇವು ಹೊತ್ತೊಯ್ದ ಘಟನೆ ನಡೆದಿದೆ.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ತುರುವನೂರು ಗ್ರಾಮದಲ್ಲಿ ಜಿಲ್ಲಾಡಳಿತ ತೆರೆದಿರುವ ಗೋಶಾಲೆಗೆ ಮೇವಿನ ಲಾರಿಗಳು ಬಂದ ತಕ್ಷಣ ರೈತರು ಮುಗಿಬಿದ್ದು ತಳ್ಳಾಟ, ನೂಕಾಟ ನಡೆಸಿ ಮೇವು ಹೊತ್ತೊಯ್ದ ಘಟನೆ ನಡೆದಿದೆ.

ರುರುವನೂರಿನ  ಗಗೋಶಾಲೆಯಲ್ಲಿ 9400 ರಾಸುಗಳಿದ್ದು ನಿತ್ಯ ಸುಮಾರು 50 ಟನ್ ಮೇವು ಬೇಕಾಗಿದೆ. ಈ ಗೋಶಾಲೆ ಚಿತ್ರದುರ್ಗ ತಾಲೂಕಿನ ವ್ಯಾಪ್ತಿಗಷ್ಟೇ ನಿಗದಿಯಾಗಿದ್ದರೂ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ, ದಾವಣಗೆರೆ ಜಿಲ್ಲೆಯ ಜಗಳೂರು ತಾಲುಕಿನಿಂದ ಜಾನುವಾರುಗಳ ತಂದು ಗೋಶಾಲೆಗೆ ಬಿಡಲಾಗಿದೆ. ಹೀಗಾಗಿ ಮೇವು ಸಾಕಾಗದು ಎಂದು ರೈತರು ಹೊತ್ತೊಯ್ದಿದ್ದಾರೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತದ ಈ ರೈಲಿನಲ್ಲಿ ಊಟಕ್ಕೆ ದುಡ್ಡೇ ಬೇಡ! ಇದು ಉಚಿತ ಊಟ ನೀಡುವ ದೇಶದ ಏಕೈಕ ರೈಲು, ನೀವು ಪ್ರಯಾಣಿಸಿದ್ದೀರಾ?
ಮನ್ರೆಗಾ ಹೆಸರು ಬದಲಿಸಲು ಇಚ್ಛಿಸಿದ ಮೋದಿ ಸರ್ಕಾರ, ಇನ್ಮುಂದೆ ಇದು VBGRAMG!