
ಸುಳ್ಸುದ್ದಿ ವಾರ್ತೆ ಬೆಂಗಳೂರು : ಮತ್ತೆ ಮುಖ್ಯಮಂತ್ರಿ ಆಗುವುದಕ್ಕೆ ಬಿಎಸ್ವೈ ಯತ್ನಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಎಚ್.ಡಿ. ಕುಮಾರಸ್ವಾಮಿ ಅವರ ಸರ್ಕಾರ ಸಿಎಂ ಕುರ್ಚಿಯ ಎತ್ತರವನ್ನು 10 ಅಡಿ ಎತ್ತರಕ್ಕೆ ಏರಿಸಿದೆ. ಕೈಗೆ ನಿಲುಕುವಷ್ಟು ಸನಿಹದಲ್ಲಿ ಇದ್ದರೆ ಸಿದ್ದರಾಮಯ್ಯ ಅಥವಾ ಬಿ.ಎಸ್. ಯಡಿಯೂರಪ್ಪ ಅದರಲ್ಲಿ ಕೂತುಬಿಡುವ ಅಪಾಯವಿದೆ.
ಅಲ್ಲದೇ ಸಿಎಂ ಕರ್ಚಿಯ ಎತ್ತರವನ್ನು ಏರಿಸುವುದು ವಾಸ್ತುಪ್ರಕಾರವೂ ಒಳ್ಳೆಯದು. ಕುಮಾರಸ್ವಾಮಿ ಕೂರಲು ಇನ್ನೊಂದು ಪ್ಲಾಸ್ಲಿಕ್ ಕುರ್ಚಿ ಇರಿಸಿದರೆ ಸಾಕು. ಮುಖ್ಯಮಂತ್ರಿ ಕುರ್ಚಿ ಮೇಲೆ ಇನ್ನು 5 ವರ್ಷ ಯಾರೂ ಕೂರುವುದು ಬೇಡ ಎಂದು ರೇವಣ್ಣ ಸಲಹೆ ನೀಡಿದ್ದಾರೆ.
ಸಿದ್ದು ಅನುಪಸ್ಥಿತಿಯಲ್ಲಿ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿದೆ ಎಂದು ಸುಳ್ಸುದ್ದಿ ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.