
ನವದೆಹಲಿ (ಅ.25): ಟಾಟಾ ಸಮೂಹ ಸಂಸ್ಥೆಯಿಂದ ಹೊರಬೀಳಲು ಕಾರಣವೇನು ಎಂಬುದು ರತನ್ ಟಾಟಾ ಆಪ್ತ ಮೂಲಗಳಿಂದ ಹೊರ ಬಿದ್ದಿದೆ.
ಸೈರಸ್ ಮಿಸ್ತ್ರಿ ಟಾಟಾ ಸ್ಟೀಲ್ ಕಂಪನಿಯ ಹಿತಾಸಕ್ತಿಗೆ ಧಕ್ಕೆ ತರುವಂತೆ ನಡೆದುಕೊಂಡಿದ್ದರು ಎಂದುಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಟಾಟಾ ಕುಟುಂಬಕ್ಕೆ ಸೇರದ ಚೇರ್ ಮನ್ ಆಗಿರುವ ಮೊದಲ ವ್ಯಕ್ತಿ ಸೈರಸ್ ಮಿಸ್ತ್ರಿ. ಸುಮಾರು 100 ಕ್ಕೂ ಹೆಚ್ಚು ದೇಶಗಳಲ್ಲಿ ಕಂಪನಿಯನ್ನು ಹೊಂದಿದ್ದು 103 ಬಿಲಿಯನ್ ಡಾಲರ್ ವಹಿವಾಟನ್ನು ಹೊಂದಿದ್ದ ಟಾಟಾ ಕಂಪನಿಯಿಂದ ಮಿಸ್ತ್ರಿ ಆಶ್ಚರ್ಯಕರವಾಗಿ ಹೊರ ಬಿದ್ದಿರುವುದು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.