ನಾಳೆ ನಡೆಯಬೇಕಿದ್ದ ಹ್ಯಾಕಥಾನ್ ನಡೆಯುವುದು ಅನುಮಾನ?

Published : Jun 02, 2017, 04:13 PM ISTUpdated : Apr 11, 2018, 01:02 PM IST
ನಾಳೆ ನಡೆಯಬೇಕಿದ್ದ ಹ್ಯಾಕಥಾನ್ ನಡೆಯುವುದು ಅನುಮಾನ?

ಸಾರಾಂಶ

ನಾಳೆ ನಡೆಯಲಿರುವ ಹ್ಯಾಕಥಾನ್’ಗೆ ಚುನಾವಣಾ ಆಯೋಗವು ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಚುನಾವಣೆಯಲ್ಲಿ ಬಳಸಿದ 10 ಕ್ಕೂ ಹೆಚ್ಚು ಇವಿಎಂನನ್ನು  ಆಯೋಜಿಸಿಕೊಂಡಿದೆ. ಇವಿಎಂಗಳನ್ನು ಹ್ಯಾಕ್ ಮಾಡಿ ತೋರಿಸಲು ರಾಜಕೀಯ ಪಕ್ಷಗಳು ಸನ್ನದ್ಧವಾಗಿವೆ. ಹೀಗಿರುವಾಗ ಉತ್ತರಾಖಂಡ ಹೈಕೋರ್ಟ್ ಇದು ಅಸಾಂವಿಧಾನಿಕ ಹಾಗಾಗಿ ಇದನ್ನು ರದ್ದುಪಡಿಸಿ.  4 ಗಂಟೆಯೊಳಗೆ ನಿಮ್ಮ ಸಮಜಾಯಿಷಿ ಸ್ಪಷ್ಟಪಡಿಸಿ ಎಂದು ಕೋರ್ಟ್ ಚುನಾವಣಾ ಆಯೋಗಕ್ಕೆ ಹೇಳಿದೆ.

ನವದೆಹಲಿ (ಜೂ.02): ನಾಳೆ ನಡೆಯಲಿರುವ ಹ್ಯಾಕಥಾನ್’ಗೆ ಚುನಾವಣಾ ಆಯೋಗವು ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಚುನಾವಣೆಯಲ್ಲಿ ಬಳಸಿದ 10 ಕ್ಕೂ ಹೆಚ್ಚು ಇವಿಎಂನನ್ನು  ಆಯೋಜಿಸಿಕೊಂಡಿದೆ. ಇವಿಎಂಗಳನ್ನು ಹ್ಯಾಕ್ ಮಾಡಿ ತೋರಿಸಲು ರಾಜಕೀಯ ಪಕ್ಷಗಳು ಸನ್ನದ್ಧವಾಗಿವೆ. ಹೀಗಿರುವಾಗ ಉತ್ತರಾಖಂಡ ಹೈಕೋರ್ಟ್ ಇದು ಅಸಾಂವಿಧಾನಿಕ ಹಾಗಾಗಿ ಇದನ್ನು ರದ್ದುಪಡಿಸಿ.  4 ಗಂಟೆಯೊಳಗೆ ನಿಮ್ಮ ಸಮಜಾಯಿಷಿ ಸ್ಪಷ್ಟಪಡಿಸಿ ಎಂದು ಕೋರ್ಟ್ ಚುನಾವಣಾ ಆಯೋಗಕ್ಕೆ ಹೇಳಿದೆ.

ಚುನಾವಣಾ ಫಲಿತಾಂಶದಲ್ಲಿ ನಮ್ಮ ವಿರುದ್ಧ ಪಿತೂರಿ ಮಾಡಲಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ಆರೋಪಿಸಿದಾಗ ಚುನಾವಣೆಯಲ್ಲಿ ಬಳಸಿದ ಇವಿಎಂಗಳನ್ನು ಪ್ರತ್ಯೇಕವಾಗಿಡಲು ಉತ್ತರಾಖಂಡ ಹೈಕೋರ್ಟ್ ಚುನಾವಣಾ ಆಯೋಗಕ್ಕೆ ತಿಳಿಸಿತ್ತು. ಆದರೆ ಕಾಂಗ್ರೆಸ್’ನವರಾದ ಡಾ. ರಮೇಶ್ ಪಾಂಡೆ ಸಲ್ಲಿಸಿದ್ದ ಅರ್ಜಿಯ ಆಧಾರದ ಮೇಲೆ ಚುನಾವಣಾ ಆಯೋಗ ನಾಳೆ ಹ್ಯಾಕಥಾನ್ ಆಯೋಜಿಸಿದೆ. ಇದು ಅಸಾಂವಿಧಾನಿಕ ಇದನ್ನು ರದ್ದುಗೊಳಿಸಿ ಎಂದು ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲವರ್ ಜೊತೆ ಸೇರಿ ಪತಿ ಹತ್ಯೆಗೈದು ದೇಹದ ಒಂದೊಂದು ಪೀಸ್ ಜಿಲ್ಲೆಯ ಪ್ರತಿ ಗಾಮದಲ್ಲಿ ಎಸೆದ ಪತ್ನಿ
ಗೋವಾ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಗೆ ಕ್ಲೀನ್ ಸ್ವೀಪ್ ಗೆಲುವು, 10 ಸ್ಥಾನಕ್ಕೆ ತೃಪ್ತಿಪಟ್ಟ ಕಾಂಗ್ರೆಸ್