ನಾನು ಬಾಯಿಬಿಟ್ರೆ ಏನೇನೋ ಆಗಿಬಿಡುತ್ತೆ: ಡಿಕೆಶಿ

Published : Aug 08, 2017, 08:10 PM ISTUpdated : Apr 11, 2018, 12:55 PM IST
ನಾನು ಬಾಯಿಬಿಟ್ರೆ ಏನೇನೋ ಆಗಿಬಿಡುತ್ತೆ: ಡಿಕೆಶಿ

ಸಾರಾಂಶ

"ನನಗಿರಲಿ... ನನ್ನಿಂದ ಕೆಲ ಜನರಿಗೆ ಆಯಿತಲ್ಲ... ಅವರಿಗೆ ಆದ ಹೆರಾಸ್ಮೆಂಟು.. ಅವರ ಜೊತೆ ಮಾತನಾಡಲು ನನಗೆ ಟೈಮೇ ಸಿಗ್ತಾ ಇಲ್ಲ..." ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದ ಇಂಧನ ಸಚಿವರು, ಕೊನೆಯಲ್ಲಿ ಜನರು ತೀರ್ಮಾನ ಮಾಡುತ್ತಾರೆ ಎಂದು ಹೇಳಿ ತಮ್ಮ ಮಾತು ಮುಗಿಸಿದರು.

ಬೆಂಗಳೂರು(ಆ. 8): ಐಟಿ ರೇಡ್ ಬಳಿಕ ಡಿಕೆ ಶಿವಕುಮಾರ್ ಬದಲಾದಂತೆ ತೋರುತ್ತಿದ್ದಾರೆ. ಐಟಿ ರೇಡ್ ಮುಗಿದಾಕ್ಷಣ ಇದ್ದ ನೇರ ನಡವಳಿಕೆ ಈಗ ಸ್ವಲ್ಪ ಬದಲಾಗಿದೆ. ಈಗ ಅವರ ಮಾತುಗಳು ಒಗಟಿನಂತೆ ಕಾಣುತ್ತಿವೆ. ತಾನು ಬಾಯಿಬಿಟ್ಟರೆ ಯಾವ್ಯಾವ ವಿಚಾರ ಎಲ್ಲೆಲ್ಲಿಗೋ ಹೋಗಿಬಿಡುತ್ತದಾದ್ದರಿಂದ ತಾನು ಸದ್ಯಕ್ಕೆ ಏನೂ ಮಾತನಾಡುವುದಿಲ್ಲ ಎಂದು ಡಿಕೆಶಿ ಹೇಳಿದ್ದಾರೆ. ಮಗು ಹೆರುವಾಗ ಆಗುವ ನೋವು ಆ ಹೆಣ್ಣಿಗೇ ಗೊತ್ತಿರುತ್ತದೆ ಎಂದು ಹೇಳುವ ಮೂಲಕ ಡಿಕೆಶಿ ತಮಗೆ ನೋವಾಗಿರುವುದನ್ನು ಪರೋಕ್ಷವಾಗಿ ಹೇಳಿದ್ದಾರೆ.

"ನನಗಿರಲಿ... ನನ್ನಿಂದ ಕೆಲ ಜನರಿಗೆ ಆಯಿತಲ್ಲ... ಅವರಿಗೆ ಆದ ಹೆರಾಸ್ಮೆಂಟು.. ಅವರ ಜೊತೆ ಮಾತನಾಡಲು ನನಗೆ ಟೈಮೇ ಸಿಗ್ತಾ ಇಲ್ಲ..." ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದ ಇಂಧನ ಸಚಿವರು, ಕೊನೆಯಲ್ಲಿ ಜನರು ತೀರ್ಮಾನ ಮಾಡುತ್ತಾರೆ ಎಂದು ಹೇಳಿ ತಮ್ಮ ಮಾತು ಮುಗಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಾವಣಗೆರೆ ಮೃಗಾಲಯದಲ್ಲಿ ಚುಕ್ಕೆ ಜಿಂಕೆಗಳ ಸರಣಿ ಸಾವು, ಸಾರ್ವಜನಿಕರಿಗೆ ಪ್ರವೇಶ ನಿಷೇಧ, ವೈದ್ಯರ ತೀವ್ರ ನಿಗಾ
ಬೆಂಗಳೂರಿಗೆ ಟಕ್ಕರ್ ಕೊಡೋಕೆ ಹೋಗಿ ಕೇಂದ್ರದಿಂದ ಮತ್ತೆ ಛೀಮಾರಿ ಹಾಕಿಸಿಕೊಂಡ ತಮಿಳುನಾಡು