ಡಿಕೆಶಿ ಮತ್ತು ಕಾಂಗ್ರೆಸ್'ಗೆ ಜನಸಾಮಾನ್ಯರ 6 ಪ್ರಶ್ನೆಗಳು..!

Published : Aug 03, 2017, 01:17 PM ISTUpdated : Apr 11, 2018, 12:57 PM IST
ಡಿಕೆಶಿ ಮತ್ತು ಕಾಂಗ್ರೆಸ್'ಗೆ ಜನಸಾಮಾನ್ಯರ 6 ಪ್ರಶ್ನೆಗಳು..!

ಸಾರಾಂಶ

ಡಿಕೆಶಿ ಆಸ್ತಿಪಾಸ್ತಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿರುವುದು ದೇಶಾದ್ಯಂತ ದೊಡ್ಡ ಸುದ್ದಿಯಾಗಿದೆ. ಕಾಂಗ್ರೆಸ್ ಪಕ್ಷವು ಈ ಕ್ರಮವನ್ನು ಬಲವಾಗಿ ವಿರೋಧಿಸಿದೆ. ಡಿಕೆ ಶಿವಕುಮಾರ್ ಅವರನ್ನು ಬಲಿಪಶುವನ್ನಾಗಿ ಮಾಡಲಾಗುತ್ತಿದೆ ಎಂಬ ಕೂಗು ಕೇಳಿಬರುತ್ತಿದೆ. ಆದರೆ, ಡಿಕೆಶಿ ಮತ್ತು ಕಾಂಗ್ರೆಸ್ಸಿಗರಿಗೆ ಜನಸಾಮಾನ್ಯರಿಂದ ಕೆಲ ಪ್ರಮುಖ ಪ್ರಶ್ನೆಗಳಿವೆ.

ಬೆಂಗಳೂರು: ಡಿಕೆಶಿ ಆಸ್ತಿಪಾಸ್ತಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿರುವುದು ದೇಶಾದ್ಯಂತ ದೊಡ್ಡ ಸುದ್ದಿಯಾಗಿದೆ. ಕಾಂಗ್ರೆಸ್ ಪಕ್ಷವು ಈ ಕ್ರಮವನ್ನು ಬಲವಾಗಿ ವಿರೋಧಿಸಿದೆ. ಡಿಕೆ ಶಿವಕುಮಾರ್ ಅವರನ್ನು ಬಲಿಪಶುವನ್ನಾಗಿ ಮಾಡಲಾಗುತ್ತಿದೆ ಎಂಬ ಕೂಗು ಕೇಳಿಬರುತ್ತಿದೆ. ಆದರೆ, ಡಿಕೆಶಿ ಮತ್ತು ಕಾಂಗ್ರೆಸ್ಸಿಗರಿಗೆ ಜನಸಾಮಾನ್ಯರಿಂದ ಕೆಲ ಪ್ರಮುಖ ಪ್ರಶ್ನೆಗಳಿವೆ.

1) ಲೆಕ್ಕಪತ್ರ ಸರಿಯಾಗಿದ್ದರೆ, ಐಟಿಯವರಿಗೆ ಮುಕ್ತವಾಗಿ ತೋರಿಸಿ. ಏನು ಸಮಸ್ಯೆ..?

2) ಕೋಟಿಗಟ್ಟಲೆ ನಗದನ್ನು ಮನೆಯಲ್ಲಿಟ್ಟುಕೊಂಡಿರುವುದ ತಪ್ಪಲ್ಲವೇ..?

3) ಲಾಕರ್​ಗಳ ಪಾಸ್​​ವರ್ಡ್ ನೀಡಿ ತನಿಖೆಗೆ ಸಹಕರಿಸುತ್ತಿಲ್ಲ. ಏಕೆ..?

4) ಕಾನೂನು ಬದ್ಧವಾಗಿ ತಪ್ಪಿಲ್ಲದಿದ್ದರೆ, ಉತ್ತರ ಕೊಡಲು ಹಿಂಜರಿಕೆ ಏಕೆ..?

5) ದಾಳಿ ನಡೆಯುತ್ತಿರುವಾಗ ಪ್ರತಿಭಟನೆ ನಡೆಸುವುದು ಒತ್ತಡ ತಂತ್ರವಾಗುವುದಿಲ್ಲವೇ..?

6) ದಿನವಿಡೀ ತನಿಖೆ ನಡೆದರೂ ಸ್ಪಷ್ಟತೆ ಸಿಗುತ್ತಿಲ್ಲ ಏಕೆ..?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅರಾವಳಿ ಉಳಿಸಿ: ಜನವರಿ 7 ರಿಂದ ಯುವ ಕಾಂಗ್ರೆಸ್‌ನಿಂದ 1,000 ಕಿ.ಮೀ ಬೃಹತ್ ಪಾದಾಯಾತ್ರೆ!
ಹೊಸ ವರ್ಷ ಸಂಭ್ರಮದಲ್ಲಿ ಕಾರು ಖರೀದಿಸುವವರಿಗೆ ಶಾಕ್, ಜನವರಿಯಿಂದ ರೆನಾಲ್ಟ್ ಬೆಲೆ ಏರಿಕೆ