
ಮೇಷ : ಯಾವುದೇ ಧಕ್ಕೆ ಇಲ್ಲದೆ ಕಾರ್ಯ ನೆರವೇರಲಿದೆ, ಉತ್ತಮ ಬಾಂಧವ್ಯಕ್ಕಾಗಿ ಮಾತು ಕಡಿಮೆ ಮಾಡಬೇಕು, ತುಳಸಿ ಪ್ರದಕ್ಷಿಣೆ ಮಾಡಿ
ವೃಷಭ : ಮನೋಹರ ತಾಣಗಳಿಗೆ ಭೆಟಿ ನೀಡುವ ಬಯಕೆ, ವೃದ್ಧರಲ್ಲಿ ಆತಂಕ, ಅನ್ಯ ಚಿಂತೆ ಬೇಡ ಎಲ್ಲವೂ ಸುಗಮವಾಗಲಿದೆ, ಮಹಾಲಕ್ಷ್ಮಿ ಮಂತ್ರ ಪಠಿಸಿ
ಮಿಥುನ : ಆರೋಗ್ಯ ತೊಂದರೆಗೆ ಆಯುರ್ವೇದದ ಮೊರೆ ಹೋಗಿ, ತುಳಸಿ ತೀರ್ಥ ಸೇವಿಸಿ, ಭಸ್ಮ ಧಾರಣೆ ಮಾಡಿ
ಕಟಕ : ಕಳೆದ ವಸ್ತುವಿಗಾಗಿ ಹುಡುಕಾಟ, ಹೊರ ವ್ಯಕ್ತಿಗಳಿಂದ ಸಹಾಯ, ಬಂಧುಗಳೊಂದಿಗೆ ಕ್ಷೇತ್ರ ದರ್ಶನ
ಸಿಂಹ : ಶಾಲೆಗಳಲ್ಲಿ ಸಣ್ಣ ಪುಟ್ಟ ಸಮಸ್ಯೆಗಳನ್ನು ಎದುರಿಸಬೇಕಾದೀತು, ಸಹವಾಸ ದೋಷ ನಿಮ್ಮ ಮೇಲೆ ಪ್ರಭಾವ ಬೀರಲಿದೆ, ಶಾಂತಿ ಮಂತ್ರ ಕೇಳಿ
ಕನ್ಯಾ : ಸ್ನೇಹಿತರಿಂದ ಸಹಾಯ, ಕುಟುಂಬದ ಕಾರ್ಯಗಳಲ್ಲಿ ಆಸಕ್ತಿ, ವಿಜಯದ ದಿನ, ಆಂಜನೇಯ ಸ್ಮರಣೆ ಮಾಡಿ
ತುಲಾ : ವಿದ್ಯಾರ್ಥಿಗಳಿಗೆ ಹೊಸ ಯೋಜನೆ, ಕಾರ್ಮಿಕರಿಗೆ ವಸ್ತು ಲಾಭ, ಮನರಂಜನೆಯ ದಿನ, ತುಳಸಿ ದರ್ಶನ ಮಾಡಿ
ವೃಶ್ಚಿಕ : ಕೋರ್ಟು, ಕಚೇರಿ ಕೆಲಸದಲ್ಲಿ ಲಾಭ, ಧನ ಪ್ರಾಪ್ತಿ, ಶಿವನಿಗೆ ಬಿಲ್ವಪತ್ರೆ ಅರ್ಪಿಸಿ
ಧನಸ್ಸು : ವಾರಾಂತ್ಯದಲ್ಲಿ ಜಯ, ಜೀವನದಲ್ಲಿ ಮುನ್ನಡೆ, ಮಹಾಲಕ್ಷ್ಮಿಗೆ ಹರಿದ್ರಾ ಅಭಿಷೇಕ ಮಾಡಿಸಿ
ಮಕರ : ಶಿಕ್ಷಣ ತರಬೇತುದಾರರಿಗೆ ಉಡುಗೊರೆ, ಸಮಾಜದಲ್ಲಿ ಪ್ರಶಂಸೆ, ದತ್ತಾತ್ರೇಯ ಸ್ಮರಣೆ ಮಾಡಿ
ಕುಂಭ : ಪ್ರಿಯ ಮಾತುಗಳಿಂದ ಕಾರ್ಯ ಸಾಧನೆ, ವ್ಯವಹಾರದಲ್ಲಿ ದ್ವಂದ್ವ ಮನಸ್ಸು, ವಿಷ್ಣು ಸಹಸ್ರನಾಮ ಪಠಿಸಿ
ಮೀನ : ಸಂತೋಷದ ದಿನ, ಮನಸಿಗೆ ಉಲ್ಲಾಸ, ಆದಿತ್ಯ ಹೃದಯ ಪಾರಾಯಣ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.