ವೃಷಭ ರಾಶಿಯವರಿಗೆ ಇಂದು ಮನಶಾಂತಿ ದೊರೆಯಲಿದೆ : ನಿಮ್ಮ ಭವಿಷ್ಯ ಹೇಗಿದೆ ತಿಳಿಯಿರಿ

Published : Dec 25, 2017, 07:06 AM ISTUpdated : Apr 11, 2018, 12:36 PM IST
ವೃಷಭ ರಾಶಿಯವರಿಗೆ ಇಂದು ಮನಶಾಂತಿ ದೊರೆಯಲಿದೆ : ನಿಮ್ಮ ಭವಿಷ್ಯ ಹೇಗಿದೆ ತಿಳಿಯಿರಿ

ಸಾರಾಂಶ

ವೃಷಭ ರಾಶಿಯವರಿಗೆ ಇಂದು ಮನಶಾಂತಿ ದೊರೆಯಲಿದೆ : ನಿಮ್ಮ ಭವಿಷ್ಯ ಹೇಗಿದೆ ತಿಳಿಯಿರಿ

ಮೇಷ ರಾಶಿ : ಇಂದಿನಿಂದ ಹೊಸ ಪ್ರಯತ್ನ, ಮನೆಯಲ್ಲಿ ಪ್ರೋತ್ಸಾಹ, ಮಕ್ಕಳಿಗೆ ಸಂತಸ, ಅಂಬಾ ಭವಾನಿ ದರ್ಶನ ಮಾಡಿ


ವೃಷಭ : ಮನಸ್ಸಿಗೆ ಶಾಂತಿ, ಮನೆಯಲ್ಲಿ ನೆಮ್ಮದಿ, ಹೊಸ ಪ್ರಯತ್ನ , ಶ್ರೀನಿವಾಸ ದರ್ಶನ ಮಾಡಿ


ಮಿಥುನ : ಕೃಷಿಕರಿಗೆ ಲಾಭದ ದಿನ, ಕ್ರೀಡಾಪಟುಗಳಿಗೆ ಉತ್ಸಾಹದ ದಿನ, ವಿದ್ಯಾಲಾಭ, ನಾಗ ಕ್ಷೇತ್ರ ದರ್ಶನ ಮಾಡಿ


ಕಟಕ : ವೈದ್ಯರಿಗೆ ಶುಭದಿನ, ಉಪನ್ಯಾಸಕರಿಗೆ ಪ್ರೋತ್ಸಾಹ, ವ್ಯಾಪಾರಿಗಳಿಗೆ ಉತ್ತಮ ಲಾಭ, ಜಲ ದುರ್ಗೆಯ ದರ್ಶನ ಮಾಡಿ


ಸಿಂಹ : ದೈಹಿಕ ಶ್ರಮ, ಕಾರ್ಯದಲ್ಲಿ ಅನಾನುಕೂಲತೆ, ಹಿರಿಯರಿಂದ ಸಲಹೆ, ಕೃಷ್ಣ ಸ್ಮರಣೆ ಮಾಡಿ


ಕನ್ಯಾ : ಕುಟುಂಬ ಸೌಖ್ಯ, ನಾಳೆ ಅಭಿಯಂತರರಿಗೆ ಉತ್ತಮ ಅವಕಾಶ, ಶ್ರೀಕ್ಷೇತ್ರಗಳ ದರ್ಶನ ಮಾಡುವ ಮನಸ್ಸು


ತುಲಾ : ಹೊಸ ಉದ್ಯೋಗ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಸ್ನೇಹಿತರ ಸಹಾಯ, ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿ


ವೃಶ್ಚಿಕ : ಮನಸ್ಸಿಗೆ ಬೇಸರ, ಮಿತ್ರರೇ ಶತ್ರುಗಳಾಗುತ್ತಾರೆ, ಮನೋ ಚಾಂಚಲ್ಯ, ಸುಬ್ರಹ್ಮಣ್ಯ ದರ್ಶನ ಮಾಡಿ


ಧನಸ್ಸು : ಕರಕುಶಲ ವ್ಯಾಪಾರಿಗಳಿಗೆ ಶುಭದಿನ, ಸಿನಿಮಾ ನಟರಿಗೆ ಹೊಸ ಅವಕಾಶ, ಸಂಗೀತಗಾರರಿಗೆ ಪ್ರಶಂಸೆ, ಸರಸ್ವತಿ ದರ್ಶನ ಮಾಡಿ


ಮಕರ : ಪುಸ್ತಕ ವ್ಯಾಪಾರಿಗಳಿಗೆ ಲಾಭ, ಹೊಸ ಯೋಜನೆ ಪ್ರಾರಂಭ, ಹೋಟೆಲ್ ಉದ್ಯಮಿಗಳಿಗೆ ಉತ್ತಮ ದಿನ, ಅನ್ನಪೂರ್ಣೆಯ ದರ್ಶನ ಮಾಡಿ


ಕುಂಭ : ಹೊಸ ಸವಾಲು, ಹೊಸಬರ ಭೆಟಿ, ರಾಜಕಾರಣಿಗಳಿಗೆ ಧರ್ಮಾಸಕ್ತಿ, ಗಣಪತಿ ದರ್ಶನ ಮಾಡಿ


ಮೀನ : ಏಕಾಂತ ಬಯಸುವಿರಿ, ಕೀರ್ತಿಲಾಭ, ಉತ್ತಮ ದಿನ, ದುರ್ಗಾದೇವಿಯನ್ನು ಪೂಜಿಸಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bengaluru: ಮಂಗಳಮುಖಿಯರ ಹಗಲುದರೋಡೆ, ಹಣ ಕೊಡದಿದ್ರೆ ಬಟ್ಟೆ ಬಿಚ್ಚಿ ನಿಲ್ತಾರೆ!
2026 ರಲ್ಲಿ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣ, ಈ ರಾಶಿಗೆ ಪ್ರತಿ ಹೆಜ್ಜೆಯಲ್ಲೂ ಅಡೆತಡೆ