
ಶ್ರೀ ಹೇಮಲಂಬಿ ನಾಮ ಸಂವತ್ಸರ
ಉತ್ತರಾಯಣ
ಶಿಶಿರ ಋತು
ಮಾಘ ಮಾಸ
ಶಕ್ಲ ಪಕ್ಷ
ತೃತೀಯ ತಿಥಿ
ಶತಭಿಷ ನಕ್ಷತ್ರ
ಶನಿವಾರ
ಮೇಷ ರಾಶಿ : ಗುರುವಿನ ಅನುಕೂಲ ದೊರೆಯಲಿದೆ, ದೈಹಿಕ ಸಾಮರ್ಥ್ಯ ಹೆಚ್ಚಲಿದೆ, ಸುಬ್ರಹ್ಮಣ್ಯ ಗಾಯತ್ರಿ ಪಠಿಸಿ
ವೃಷಭ : ರಾಶಿಯ ಅಧಿಪತಿಯು ರವಿ ಕೇತುಗಳ ಜೊತೆ ಇರುವುದರಿಂದ ಸ್ತ್ರೀಯರಿಂದ ತೊಂದರೆ, ದ್ರವ್ಯ ನಾಶ,
ಮಿಥುನ : ರಾಶ್ಯಾಧಿಪತಿ ಬಾಧಾಸ್ಥಾನದಲ್ಲಿರುವುದರಿಂದ ದು:ಖ ವಾರ್ತೆಗಳನ್ನು ಕೇಳಲಿದ್ದೀರಿ. ಸಾಮಾನ್ಯದಿನ, ಹೆಸರುಕಾಳು ದಾನ ಮಾಡಿ
ಕಟಕ : ಅಕ್ಕಪಕ್ಕದವರೊಂದಿಗೆ ಕಲಹ, ಆರೋಗ್ಯ ಹಾನಿ, ಜಲದುರ್ಗೆಯ ದರ್ಶನ ಮಾಡಿ
ಸಿಂಹ : ರಾಶ್ಯಾಧಿಪತಿ ಸಪ್ತಮದಲ್ಲಿರುವುದರಿಂದ ಪ್ರಯಾಣದ ದಿನ, ಅನಾರೋಗ್ಯ, ಆದಿತ್ಯ ಹೃದಯಪಾರಾಯಣ ಮಾಡಿ
ಕನ್ಯಾ : ರಾಶ್ಯಾಧಿಪತಿಯಾದ ಬುಧ ಚತುರ್ಥದಲ್ಲಿ ಶತ್ರು ಮನೆಯಲ್ಲಿದ್ದುದರಿಂದ ಬಂಧು ಕಲಹ, ಮನ:ಕ್ಲೇಶ, ತಾಯಿ ಅನಾರೋಗ್ಯ, ಅನ್ನಪೂರ್ಣೇಶ್ವರಿ ದರ್ಶನ ಮಾಡಿ
ತುಲಾ : ರಾಶ್ಯಾಧಿಪತಿ ಚತುರ್ಥದಲ್ಲಿದ್ದುದರಿಂದ ಬಂಧು ಸೌಖ್ಯ, ಸ್ತ್ರೀ ಸೌಖ್ಯ, ಸ್ತ್ರೀಯರಿಂದ ಪ್ರಶಂಸೆ, ಲಲಿತಾ ಸಹಸ್ರನಾಮ ಪಠಿಸಿ
ವೃಶ್ಚಿಕ : ಆತ್ಮಸ್ಥೈರ್ಯ, ಚೋರರ ಭಯ, ಸಹೋದರರಲ್ಲಿ ಮನಸ್ತಾಪ, ಸುಬ್ರಹ್ಮಣ್ಯನಿಗೆ ಅಭಿಷೇಕ ಮಾಡಿಸಿ
ಧನಸ್ಸು : ರಾಶ್ಯಾಧಿಪತಿ ಲಾಭದಲ್ಲಿರುವುದರಿಂದ ಜಯ, ಅಂದುಕೊಂಡ ಕಾರ್ಯ ಈಡೇರಲಿದೆ, ಧನಸ್ಥನದಲ್ಲಿನ ಕೇತುವಿನಿಂದ ಧನ ವ್ಯಯ
ಮಕರ : ಸಾಮಾನ್ಯದಿನ, ಬೇಸರದ ಸಂಗತಿ, ಹೆಚ್ಚು ಚಿಂತನೆ, ಆಲೋಚನೆ, ಶಿವನಿಗೆ ಅಭಿಷೇಕ ಮಾಡಿಸಿ
ಕುಂಭ : ಧನ ಪ್ರಾಪ್ತಿ, ಗುರುವಿನ ಅನುಗ್ರಹವಿದೆ, ಉತ್ತಮ ಚಿಂತನೆ, ಗುರು ಮಂತ್ರ, ಗುರು ಚರಿತ್ರೆ ಪಾರಾಯಣ ಮಾಡಿ
ಮೀನ : ಸಾಮಾನ್ಯ ದಿನವಾಗಿರಲಿದೆ, ವ್ಯಾಕುಲತೆ ಕಾಡಲಿದೆ, ವಾಗ್ದೇವಿ ಮಂತ್ರೋಪಾಸನೆ ಮಾಡಿ
-------------------------
ಡಾ.ಗೋಪಾಲಕೃಷ್ಣ ಶರ್ಮ,ಜ್ಯೋತಿಷಿಗಳು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.