
ಮೇಷ : ಮತಿಗೇಡಿತನದಿಂದ ಕಾರ್ಯ ವಿಘ್ನ, ಹುಂಬತನ ಪ್ರದರ್ಶನ ಬೇಡ, ಅತ್ಯಾಪ್ತರಿಂದ ಕಾರ್ಯ ಲಾಭ, ಶ್ರೀ ಕೃಷ್ಣ ಮಂತ್ರ ಪಠಿಸಿ
ವೃಷಭ : ಮಾತಿನಲ್ಲಿ ಹಿಡಿತವಿರಲಿ, ಪ್ರವಾಸ ಯೋಜನೆ ಬದಲಾಗಲಿದೆ. ಕೀರ್ತಿ ತರುವ ದಿನ
ಮಿಥುನ : ಕಾರ್ಯ ಯೋಜನೆ ಫಲದಾಯಕ, ಹೊಸ ಉದ್ಯೋಗಿಗಳಿಂದ ಕಾರ್ಯ ಸಾಧನೆ, ಅಗ್ನಿ ದೇವನ ಪ್ರಾರ್ಥನೆ ಮಾಡಿ
ಕಟಕ : ಮಾಡಿದ ತಪ್ಪಿಗೆ ಪ್ರಾಯಶ್ಚಿತ, ಅನ್ಯರ ಮನೆಯಲ್ಲಿ ಆಶ್ರಯ ಪಡೆಯುವ ದಿನ, ಚಂದ್ರಶೇಖರ ಸ್ಮರಣೆ ಮಾಡಿ
ಸಿಂಹ : ವಾಹನದಲ್ಲಿ ತೊಂದರೆ, ದ್ರವ ವ್ಯಾಪಾರಿಗಳಿಗೆ ನಷ್ಟ ಸಂಭವ, ಶೀವನಿಗೆ ಬಿಲ್ವಾರ್ಚನೆ ಮಾಡಿಸಿ
ಕನ್ಯಾ : ಕುಲ ಬಾಂಧವರಲ್ಲಿ ಅಸಹನೆ, ಆಗಂತುಕರಿಂದ ಸಿಹಿ ಸುದ್ದು, ದೈವ ಸಹಕಾರ
ತುಲಾ : ನಾಟ್ಯ ಕಲಾವಿದರಿಗೆ ಹೊಸ ಅವಕಾಶ, ದೃಢ ಮನಸ್ಸಿನಿಂದ ಯಶಸ್ಸ್ಉ, ನಿಮ್ಮ ಪ್ರಶ್ನೆಗೆ ಉತ್ತರ ಸಿಗಲಿದೆ
ವೃಶ್ಚಿಕ : ಅವಕಾಶ ವಂಚಿತರಾಗುವ ದಿನ, ಮಾನಸಿಕ ಬೇಸರ, ಅಂದುಕೊಂಡ ಕಾರ್ಯ ನಾಳೆಗೆ ಮುಂದೂಡಿಕೆ, ಶಿವಾರಾಧನೆ ಮಾಡಿ
ಧನಸ್ಸು : ಉತ್ತಮ ಕಾರ್ಯಕ್ಕೆ ಆಪ್ತರಿಂದಲೇ ತಡೆ, ಪುಟ್ಟ ಅವಘಡ, ದುರ್ಗಾ ಪರಮೇಶ್ವರಿ ದರ್ಶನ ಮಾಡಿ
ಮಕರ : ಪ್ರತಿಭಟನೆಗೆ ಯಶಸ್ಸು, ನಿಮ್ಮ ಊರವರಿಂದ ಸಹಕಾರ, ವಾಹನ ಸಂಚಾರದಲ್ಲಿ ಎಚ್ಚರವಿರಲಿ, ಎಳ್ಳು ದಾನ ಮಾಡಿ
ಕುಂಭ : ಮೊಬೈಲ್ ಖರೀದಿಸುವ ಮನಸ್ಸು, ಉತ್ಸಾಹದ ದಿನ, ಮುಖ್ಯ ಕಾರ್ಯಗಳತ್ತ ಗಮನ, ವಿನಾಯಕ ಪ್ರಾರ್ಥನೆ ಮಾಡಿ
ಮೀನ : ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿ, ಹೋರಾಟಕ್ಕೆ ಹಿರಿಯರಿಂದ ಕಿರಿಕಿರಿ, ದೇವರ ಪ್ರಾರ್ಥನೆ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.