ಅಂಜನೀಪುತ್ರ ಸಿನಿಮಾ ಪ್ರದರ್ಶನ ಸ್ಥಗಿತಕ್ಕೆ ಡಿಜಿ ನೀಲಮಣಿರಾಜು ಸೂಚನೆ

By Suvarna Web DeskFirst Published Dec 28, 2017, 9:56 PM IST
Highlights

ಮಧ್ಯಂತರಆದೇಶಜಾರಿಗೊಳಿಸುವಂತೆಸೂಚನೆನೀಡಿದ್ದರೂಪ್ರದರ್ಶನ ಸ್ಥಗಿತಗೊಳಿಸದನಿರ್ಮಾಪಕರವಿರುದ್ಧಕೂಡಕೋರ್ಟ್ಗರಂಆಗಿದೆ.

ಬೆಂಗಳೂರು(ಡಿ.27): ಸಿಟಿ ಸಿವಿಲ್ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಅಂಜನೀಪುತ್ರ ಸಿನಿಮಾ ಪ್ರದರ್ಶನವನ್ನು ಸ್ಥಗಿತಗೊಳಿಸಬೇಕೆಂದು ಡಿಜಿಪಿ ನೀಲಮಣಿ ರಾಜು ಸೂಚನೆ ನೀಡಿದ್ದಾರೆ.

ಕೋರ್ಟ್ ಆದೇಶವನ್ನು ವಕೀಲರು ಡಿಜಿಪಿಗೆ ಸಂಜೆ ನೀಡಿದ್ದರು. ಕೋರ್ಟ್​ ಆದೇಶದ ಹಿನ್ನಲೆಯಲ್ಲಿ ಕಮೀಷನರ್, ಜಿಲ್ಲಾ ಎಸ್​ಪಿಗಳಿಗೆ ಡಿಜಿಪಿ ಸೂಚನೆ ನೀಡಿದ್ದಾರೆ. ಮಧ್ಯಂತರ ಆದೇಶ ಜಾರಿಗೊಳಿಸುವಂತೆ ಸೂಚನೆ ನೀಡಿದ್ದರೂ ಪ್ರದರ್ಶನ ಸ್ಥಗಿತಗೊಳಿಸದ ನಿರ್ಮಾಪಕರ ವಿರುದ್ಧ ಕೂಡ ಕೋರ್ಟ್ ಗರಂ ಆಗಿದೆ. ವಕೀಲರ ಬಗ್ಗೆ ವಿವಾದಿತ ಸಂಭಾಷಣೆಯಿರುವ ಬಗ್ಗೆ ವಕೀಲ ನಾರಾಯಣಸ್ವಾಮಿ ಸೇರಿ 5 ಮಂದಿ ವಕೀಲರು ಅರ್ಜಿ ಸಲ್ಲಿಸಿದ್ದರು.

click me!