
ಮೈಸೂರು[ಸೆ.24] ಮೊದಲು ದರ್ಶನ್ ಕಾರನ್ನು ಚಾಲಕ ಚಲಾಯಿಸುತ್ತಿದ್ದರು ಎಂದು ಹೇಳಲಾಗಿತ್ತು. ಅಂದರೆ ಅಲ್ಲಿಗೆ ವಾಹನದಲ್ಲಿ ನಾಲ್ಕು ಜನ ಇರಬೇಕು ಎಂದು ಲೆಕ್ಕ. ಹಾಗಾದರೆ ಒಂದಿಷ್ಟು ಪ್ರಶ್ನೆಗಳು ಹಾಗೆ ಇವೆ?
1. ಅಪಘಾತವಾದ ಕಾರಿನಲ್ಲಿ ಇದ್ದ ಒಟ್ಟು ಜನರೆಷ್ಟು?
2. ದರ್ಶನ್, ದೇವರಾಜ್ ಮತ್ತು ಪ್ರಜ್ವಲ್ ದೇವರಾಜ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದು ವೇಳೆ ಚಾಲಕನೇ ಡ್ರೈವ್ ಮಾಡುತ್ತಿದ್ದರೆ ಅವರು ಎಲ್ಲಿ ಹೋದರು?
3. ಪ್ರತ್ಯಕ್ಷದರ್ಶಿ ಹೇಳಿದ ನಾಲ್ಕನೇ ವ್ಯಕ್ತಿ ಯಾರು?
4. ಅಪಘಾತವಾದ ಸ್ಥಳದಿಂದ 15 ಕಿಮೀ ದೂರ ಚಲಾಯಿಸಲು ಸಾಧ್ಯವಿಲ್ಲದ ಕಾರು ತೆಗೆದುಕೊಂಡು ಹೋದವರು ಯಾರು?
5. ನಂಬರ್ ಪ್ಲೇಟ್ ನಿಜಕ್ಕೂ ಕಿತ್ತು ಬಿದ್ದಿತ್ತಾ? ಅಥವಾ ತೆಗೆಯಲಾಯಿತಾ?
6. ಹೆದ್ದಾರಿಯಲ್ಲಿ ಇಷ್ಟೆಲ್ಲಾ ಘಟನೆಗಳು ನಡೆದರೂ ಆರಂಭದಲ್ಲಿ ಪೊಲೀಸರಿಗೆ ಗೊತ್ತೆ ಆಗಲಿಲ್ವಾ?
ಸದ್ಯಕ್ಕೆ ಈ ಯಾವ ಪ್ರಶ್ನೆಗಳಿಗೂ ಉತ್ತರ ಇಲ್ಲ.
ದರ್ಶನ್ ಕಾರು ಅಪಘಾತದ ಎಲ್ಲ ಸುದ್ದಿಗಳು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.