ಪೊಲೀಸರಿಂದಲೇ ಸುಲಿಗೆ ಪ್ರಕರಣ : ಇನ್ಸ್'ಪೆಕ್ಟರ್ ಅಮಾನತು

By Suvarna Web DeskFirst Published Dec 7, 2016, 11:43 AM IST
Highlights

. ದರೋಡೆಪ್ರಕರಣವನ್ನುತಡೆಯುವಲ್ಲಿವಿಫಲವಾದ ಹಿನ್ನಲೆಯಲ್ಲಿ ಹೆಚ್ಚುವರಿಪೊಲೀಸ್ಆಯುಕ್ತಚರಣ್ರೆಡ್ಡಿಅಮಾನತುಆದೇಶ ಹೊರಡಿಸಿದ್ದಾರೆ

ಬೆಂಗಳೂರು(ಡಿ.7): ಪೊಲೀಸರಿಂದಲೇ 35 ಲಕ್ಷ ರೂ. ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಕಲಾಸಿಪಾಳ್ಯ ಇನ್ಸ್​ಪೆಕ್ಟರ್​ ರಾಘವೇಂದ್ರ ಅವರನ್ನು ಅಮಾನತು ಮಾಡಲಾಗಿದೆ. ದರೋಡೆ ಪ್ರಕರಣವನ್ನು ತಡೆಯುವಲ್ಲಿ ವಿಫಲವಾದ ಹಿನ್ನಲೆಯಲ್ಲಿ ಹೆಚ್ಚುವರಿ ಪೊಲೀಸ್​ ಆಯುಕ್ತ ಚರಣ್​ ರೆಡ್ಡಿ ಅಮಾನತು ಆದೇಶ ಹೊರಡಿಸಿದ್ದಾರೆ. ನ.22 ರಂದು   ಕಲಾಸಿಪಾಳ್ಯದ ಎಸ್'ಐ ಮಲ್ಲಿಕಾರ್ಜುನ, ಪೇದೆಗಳಾದ ಮಂಜುನಾಥ್​, ಗಿರೀಶ್​, ಚಂದ್ರ ಮತ್ತು ಅನಂತ್ ರಾಜು ಅವರು 35 ಲಕ್ಷ ರೂ. ಸುಲಿಗೆ ಮಾಡಿದ್ದರು.

click me!