ಕಾಂಗ್ರೆಸ್'ನಿಂದ ವಾಘೇಲಾ ಸೇರಿದಂತೆ 8 ಮಂದಿ ಶಾಸಕರ ಉಚ್ಚಾಟನೆ

Published : Aug 09, 2017, 08:49 PM ISTUpdated : Apr 11, 2018, 12:44 PM IST
ಕಾಂಗ್ರೆಸ್'ನಿಂದ ವಾಘೇಲಾ ಸೇರಿದಂತೆ 8 ಮಂದಿ ಶಾಸಕರ ಉಚ್ಚಾಟನೆ

ಸಾರಾಂಶ

ರಾಜಕೀಯ ಬದಲಾವಣೆಯೊಂದಿಗೆ ಅಹ್ಮದ್ ಪಟೇಲ್ ರಾಜ್ಯಸಭಾ ಚುನಾವಣೆಯನ್ನು ಗೆದ್ದ ಬಳಿಕ, ವಿಪ್ ಅನ್ನು ಉಲ್ಲಂಘಿಸಿರುವ ಪಕ್ಷದ 8 ಮಂದಿ ಶಾಸಕರನ್ನು ಉಚ್ಚಾಟಿಸಲಾಗಿದೆ.

ನವದೆಹಲಿ (ಆ.09): ರಾಜಕೀಯ ಬದಲಾವಣೆಯೊಂದಿಗೆ ಅಹ್ಮದ್ ಪಟೇಲ್ ರಾಜ್ಯಸಭಾ ಚುನಾವಣೆಯನ್ನು ಗೆದ್ದ ಬಳಿಕ, ವಿಪ್ ಅನ್ನು ಉಲ್ಲಂಘಿಸಿರುವ ಪಕ್ಷದ 8 ಮಂದಿ ಶಾಸಕರನ್ನು ಉಚ್ಚಾಟಿಸಲಾಗಿದೆ.

ರಾಜ್ಯಸಭಾ ಚುನಾವಣೆಗೂ ಮುನ್ನ ರಾಜಿನಾಮೆ ಕೊಟ್ಟಿರುವ ಶಾಸಕರು ಹಿರಿಯ ನಾಯಕ ಶಂಕರ್ ಸಿಂಗ್ ವಾಘೇಲಾ ಅವರಿಗೆ ಬಹಳ ಆಪ್ತರಾಗಿದ್ದರು. ಇಂದು ಶಂಕರ್ ಸಿಂಗ್ ವಾಘೇಲಾ ಸೇರಿದಂತೆ ಒಟ್ಟು 8 ಜನರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. 6 ವರ್ಷಗಳ ಕಾಲ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು ಎಂದು ಪಕ್ಷ ಆರೋಪಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಾತ್ಮಾ ಗಾಂಧಿ ನನ್ನ ಕುಟುಂಬ ಸದಸ್ಯರಲ್ಲ, ಬಿಲ್ ವಿರೋಧ ಪ್ರತಿಭಟನೆಯಲ್ಲಿ ಪ್ರಿಯಾಂಕಾ ಹೇಳಿದ್ದೇನು?
ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಸಿಕ್ಕ ಬಾಲಕಿ; ದೆಹಲಿ, ಬೆಂಗಳೂರು ಸೇರಿ 2 ವರ್ಷ ವೇಶ್ಯಾವಾಟಿಕೆ ನರಕ ದರ್ಶನ!