ಪಕ್ಷಕ್ಕೆ ಮತ ನೀಡದ ಗ್ರಾಮಗಳ ನಿರ್ಲಕ್ಷ್ಯ :ಸಿಎಂ ನಾಯ್ಡು ಎಚ್ಚರಿಕೆ

Published : Jun 24, 2017, 02:44 PM ISTUpdated : Apr 11, 2018, 12:50 PM IST
ಪಕ್ಷಕ್ಕೆ ಮತ ನೀಡದ ಗ್ರಾಮಗಳ ನಿರ್ಲಕ್ಷ್ಯ :ಸಿಎಂ ನಾಯ್ಡು ಎಚ್ಚರಿಕೆ

ಸಾರಾಂಶ

ಆಂಧ್ರ ಪ್ರದೇಶದ ಕುರ್ನೂಲ್‌ ಜಿಲ್ಲೆಯ ನಂದ್ಯಾಲ ವಿಧಾನಸಭಾ ಕ್ಷೇತ್ರದ ಕೆಲವು ಗ್ರಾಮಗಳಲ್ಲಿ ಟಿಡಿಪಿ ಪ್ರಭಾವ ಇಲ್ಲದಿರುವುದಕ್ಕೆ ತಮ್ಮ ಪಕ್ಷದ ನಾಯಕರ ವಿರುದ್ಧ ಸಿಎಂ ಚಂದ್ರ ಬಾಬು ನಾಯ್ಡು ಗರಂ ಆಗಿದ್ದಾರೆ.

ಹೈದರಾಬಾದ್‌: ಆಂಧ್ರ ಪ್ರದೇಶದ ಕುರ್ನೂಲ್‌ ಜಿಲ್ಲೆಯ ನಂದ್ಯಾಲ ವಿಧಾನಸಭಾ ಕ್ಷೇತ್ರದ ಕೆಲವು ಗ್ರಾಮಗಳಲ್ಲಿ ಟಿಡಿಪಿ ಪ್ರಭಾವ ಇಲ್ಲದಿರುವುದಕ್ಕೆ ತಮ್ಮ ಪಕ್ಷದ ನಾಯಕರ ವಿರುದ್ಧ ಸಿಎಂ ಚಂದ್ರ ಬಾಬು ನಾಯ್ಡು ಗರಂ ಆಗಿದ್ದಾರೆ.

ಪಕ್ಷಕ್ಕೆ ಮತ ನೀಡದ ಗ್ರಾಮಗಳನ್ನು ನಿರ್ಲಕ್ಷಿಸಲೂ ಮುಜುಗರ ವಿಲ್ಲ ಎಂದು ಪಕ್ಷದ ನಾಯಕರಲ್ಲಿ ನಾಯ್ಡು ಹೇಳಿದ್ದಾರೆ. ನಂದ್ಯಾಲ ಶಾಸಕ ಭೂಮ ನಾಗಿರೆಡ್ಡಿ ನಿಧನದ ಹಿನ್ನೆಲೆ, ಈ ಕ್ಷೇತ್ರದಲ್ಲಿ ಮರು ಚುನಾವಣೆ ನಡೆಯಲಿದ್ದು, ಟಿಡಿಪಿ ಅದರಲ್ಲಿ ಗೆಲ್ಲುವುದಕ್ಕೆ ಯತ್ನಿಸುತ್ತಿದೆ. ತಮ್ಮನ್ನು ಬೆಂಬಲಿಸುತ್ತಿಲ್ಲವೆಂದಾ ದಲ್ಲಿ, ಸರ್ಕಾರದ ಸೌಲಭ್ಯಗಳನ್ನೂ ಪಡೆಯ ದಂತೆ ತಿಳಿಸಲು ಕಾಯಕರ್ತರಿಗೆ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಿತ್ತೂರು ಕರ್ನಾಟಕಕ್ಕೆ 5 ಸಾವಿರ ಕೋಟಿ ನೀಡಿ, ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ: ಶಾಸಕ ರಾಜು ಕಾಗೆ
ಪುರುಷರಿಗೆ ಮಾತ್ರವಲ್ಲ ಮೊಬೈಲ್‌ ಸೇಫ್ಟಿಗೆ ಬಂದಿದೆ ಕಾಂಡೋಮ್‌, ಏನಿದು USB ಕಾಂಡೋಮ್‌?