ಕಾರ್ತಿ ಸಿಬಿಐ ಕಸ್ಟಡಿ ಮಾರ್ಚ್ 12ರವರೆಗೆ ವಿಸ್ತರಣೆ

Published : Mar 09, 2018, 08:23 PM ISTUpdated : Apr 11, 2018, 01:10 PM IST
ಕಾರ್ತಿ ಸಿಬಿಐ ಕಸ್ಟಡಿ ಮಾರ್ಚ್ 12ರವರೆಗೆ ವಿಸ್ತರಣೆ

ಸಾರಾಂಶ

ಐಎನ್‌ಎಕ್ಸ್ ಅವ್ಯವಹಾರಕ್ಕೆ ಸಂಬಂಧಿಸಿದಂತೆ ದಿಲ್ಲಿ ಹೈ ಕೋರ್ಟ್ ಕಾರ್ತಿ ಚಿದಂಬರಂಗೆ ಮಾರ್ಚ್ 20ರವೆಗೆ 'ದಬ್ಬಾಳಿಕೆಯ ಕ್ರಮ' ಕೈ ಕೊಳ್ಳದಂತೆ ಮಧ್ಯಂತರ ಜಾಮೀನು ನೀಡಿದೆ. ಆದರೆ, ಸಿಬಿಐ ವಿಶೇಷ ನ್ಯಾಯಾಲಯ ಕಾರ್ತಿಯ ಕಸ್ಡಡಿಯನ್ನು ಮಾರ್ಚ್ 12ರವೆಗೆ ವಿಸ್ತರಿಸಿದೆ.

ಹೊಸದಿಲ್ಲಿ: ಐಎನ್‌ಎಕ್ಸ್ ಅವ್ಯವಹಾರಕ್ಕೆ ಸಂಬಂಧಿಸಿದಂತೆ ದಿಲ್ಲಿ ಹೈ ಕೋರ್ಟ್ ಕಾರ್ತಿ ಚಿದಂಬರಂಗೆ ಮಾರ್ಚ್ 20ರವೆಗೆ 'ದಬ್ಬಾಳಿಕೆಯ ಕ್ರಮ' ಕೈ ಕೊಳ್ಳದಂತೆ ಮಧ್ಯಂತರ ಜಾಮೀನು ನೀಡಿದೆ. ಆದರೆ, ಸಿಬಿಐ ವಿಶೇಷ ನ್ಯಾಯಾಲಯ ಕಾರ್ತಿಯ ಕಸ್ಡಡಿಯನ್ನು ಮಾರ್ಚ್ 12ರವೆಗೆ ವಿಸ್ತರಿಸಿದೆ.

ಈ ಸಮಯದಲ್ಲಿ ಸಿಎಯೊಂದಿಗೆ, ಕಾರ್ತಿಯನ್ನು ವಿಚಾರಣೆಗೊಳಿಪಡಿಸಲಾಗುವುದು. ಮಾ.29ರವರೆಗೆ ಕಾರ್ತಿಯನ್ನು ಬಂಧಿಸದಂತೆ ಹೈ ಕೋರ್ಟ್ ಜಾರಿ ನಿರ್ದೇಶನಾಲಯಕ್ಕೆ ನಿರ್ದೇಶಿಸಿದೆ. 
 
ಮಾರ್ಚ್ 15ರಂದು ಕಾರ್ತಿಯ ಜಾಮೀನು ಅರ್ಜಿಯ ವಿಚಾರಣೆ ನಡೆಸಲಿರುವ ವಿಶೇಷ ನ್ಯಾಯಾಧೀಶರ ಮುಂದೆ  ಮೂರು ದಿನಗಳ ಸಿಬಿಐ ಕಸ್ಟಡಿ ಅಂತ್ಯಗೊಂಡ ಕಾರ್ತಿಯನ್ನು ಹಾಜರುಪಡಿಸಲಾಗಿತ್ತು. ಜಾರಿ ನಿರ್ದೇಶನಾಲಯದಿಂದ ಬಂಧಿತರಾದ ಕಾರ್ತಿ ಸಿಎ ಎಸ್.ಭಾಸ್ಕರರಾಮನ್‌ರೊಂದಿಗೆ ಕಾರ್ತಿಯನ್ನು ವಿಚಾರಣೆಗೊಳಪಡಿಸಲು ಸಿಬಿಐ ಅನುಮತಿ ನೀಡಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೇಂದ್ರದ ಒಪ್ಪಿಗೆ ಸಿಕ್ರೆ ಕೃಷ್ಣ ಮೇಲ್ದಂಡೆ 3ನೇ ಹಂತದ ಪೂರ್ಣಕ್ಕೆ ಬದ್ಧ: ಡಿ.ಕೆ.ಶಿವಕುಮಾರ್‌
Dhurandhar Review: ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ-ಮೊಬೈಲ್‌ ಕೂಡ ನೋಡದಂತೆ ಮಾಡೋ Ranveer Singh ಸಿನಿಮಾ!