ಎಪಿಜೆ ಅಬ್ದುಲ್ ಕಲಾಂ ಭಾರತ ಕಂಡ ಧೀಮಂತ ವ್ಯಕ್ತಿತ್ವಗಳಲ್ಲೊಂದು. ವಿಜ್ಞಾನ ಮತ್ತು ತಂತ್ರಜ್ಞಾನ ರಂಗದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಮಿಂಚುವಂತೆ ಮಾಡಿದವರಲ್ಲಿ ಕಲಾಂ ಒಬ್ಬರು. ಭಾರತದ ‘ಮಿಸೈಲ್ ಮ್ಯಾನ್’ಎಂದೇ ಕರೆಯಲ್ಪಡುವ ಕಲಾಂ, ಫೋಕ್ರಾನ್-II ಪರಮಾಣು ಪರೀಕ್ಷೆ, ಅಗ್ನಿ ಮತ್ತು ಪೃಥ್ವಿ ಕ್ಷಿಪಣಿಗಳ ರೂವಾರಿ. 2002-2007 ಅವಧಿಯಲ್ಲಿ ಭಾರತದ 11ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದ ಕಲಾಂ, ಬ್ರಹ್ಮಚಾರಿ ಮತ್ತು ಸಸ್ಯಹಾರಿಯಾಗಿದ್ದವರು!
ಭಾರತ ಹಾಗೂ ವಿಶ್ವ ಕಂಡ ಆ ಮರೆಯಲಾಗದ ವ್ಯಕ್ತಿತ್ವದ ಬಗ್ಗೆ ತಿಳಿದಿರಬೇಕಾದ 10 ವಿಷಯಗಳು: