40 ಬಿಹಾರಿಗಳಿಂದ ಬೆಂಗಳೂರಲ್ಲೇ ಕನ್ನಡಿಗನ ಮೇಲೆ ಹಲ್ಲೆ

Published : Dec 30, 2017, 11:55 AM ISTUpdated : Apr 11, 2018, 12:49 PM IST
40 ಬಿಹಾರಿಗಳಿಂದ ಬೆಂಗಳೂರಲ್ಲೇ ಕನ್ನಡಿಗನ ಮೇಲೆ ಹಲ್ಲೆ

ಸಾರಾಂಶ

ಬೆಂಗಳೂರಿನಲ್ಲಿ ಕನ್ನಡಿಗರಿಗಿಲ್ಲಾ ರಕ್ಷಣೆ ಇಲ್ಲದಂತಾಗಿದೆ.  ಕ್ಷುಲ್ಲಕ ಕಾರಣಕ್ಕೆ ಕನ್ನಡಿಗರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಕಸ ಹಾಕಬೇಡ ಅಂತ ಹೇಳಿದ್ದಕ್ಕೆ 40 ಜನ ಬಿಹಾರಿಗಳಿಂದ ಬೈರೆಗೌಡ ಮತ್ತು ಪುತ್ರನ ಮೇಲೆ ಮಾರಣಾಂತಿಕ ಹಲ್ಲೆ ಕೋಣೆಗೆ ಕರೆದುಕೊಂಡು ಹೋಗಿ ರಕ್ತ ಬರೋ ಹಾಗೇ ಹಲ್ಲೆ ನಡಿಸಿದ್ದಾರೆ.

ಬೆಂಗಳೂರು (ಡಿ.30): ಬೆಂಗಳೂರಿನಲ್ಲಿ ಕನ್ನಡಿಗರಿಗಿಲ್ಲಾ ರಕ್ಷಣೆ ಇಲ್ಲದಂತಾಗಿದೆ.  ಕ್ಷುಲ್ಲಕ ಕಾರಣಕ್ಕೆ ಕನ್ನಡಿಗರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಕಸ ಹಾಕಬೇಡ ಅಂತ ಹೇಳಿದ್ದಕ್ಕೆ 40 ಜನ ಬಿಹಾರಿಗಳಿಂದ ಬೈರೆಗೌಡ ಮತ್ತು ಪುತ್ರನ ಮೇಲೆ ಮಾರಣಾಂತಿಕ ಹಲ್ಲೆ ಕೋಣೆಗೆ ಕರೆದುಕೊಂಡು ಹೋಗಿ ರಕ್ತ ಬರೋ ಹಾಗೇ ಹಲ್ಲೆ ನಡಿಸಿದ್ದಾರೆ.

ಮಾಗಡಿ ರೋಡ್ ನ ಪೂರ್ವಾಂಕರ ಅಪಾರ್ಟ್ ಮೆಂಟ್ ನಲ್ಲಿ ವಾಸವಿರೊ ಬಿಹಾರಿ ಗ್ಯಾಂಗ್ನಿಂದ  ಕೃತ್ಯ ನಡೆದಿದೆ.

 ಜಗಳ ಬಿಡಿಸಲು ಹೋದ ಪುತ್ರನಿಗು ರಾಡ್ ನಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಬೈರೆಗೌಡರಿಂದ ಮಾಗಡಿ ರೋಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಾಗಡಿರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿತ್ರದುರ್ಗ ಬಸ್ ದುರಂತ: ಮೃತರಿಗೆ ₹2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ; ವರದಿ ಕೇಳಿದ ರಾಮಲಿಂಗಾರೆಡ್ಡಿ
ಬಿಕ್ಲು ಶಿವ ಹ*ತ್ಯೆಗೆ 12 ಗುಂಟೆ ಜಾಗ ಕಾರಣ: ಸಿಐಡಿ ತನಿಖೆಯಲ್ಲಿ ಬಯಲು