ಮಾಜಿ ಕಾರ್ಪೋರೇಟರ್ ಒಡೆತನದ ವಾಣಿಜ್ಯ ಕಟ್ಟಡ ತೆರವುಗೊಳಿಸಿದ ಪಾಲಿಕೆ

By Internet DeskFirst Published Sep 17, 2016, 10:12 AM IST
Highlights

ಬೆಂಗಳೂರು (ಸೆ.17):  ರಾಜಕಾಲುವೆ ಒತ್ತುವರಿ ವಿರುದ್ಧ ಸಮರ ಸಾರಿರುವ ಬಿಬಿಎಂಪಿ ಒತ್ತುವರಿ ತೆರವು ಕಾರ್ಯ ಮುಂದುವರೆಸಿದೆ.

ಇವತ್ತು ಮಾಜಿ ಕಾರ್ಪೋರೇಟರ್ ನಾರಾಯಣ್ ಅವರಿಗೆ ಸೇರಿದ ವಾಣಿಜ್ಯ ಕಟ್ಟಡವನ್ನು ತೆರವುಗೊಳಿಸಿದೆ.

Latest Videos

ಹೊಸಕೆರೆಹಳ್ಳಿ ಕೆರೆಯ ಸರ್ವೆ ನಂಬರ್ 15ರಲ್ಲಿರುವ ಒಂದುಕಾಲು ಎಕರೆ ತೆರವುಗೊಳಿಸಲಾಗಿದೆ.

8 ಜೆಸಿಬಿಗಳು ತೆರವುಕಾರ್ಯಗೊಳಿಸಿದ್ದು, ಸ್ಥಳದಲ್ಲಿ 80 ಮಂದಿ ಪೊಲೀಸ್ ಸಿಬ್ಬಂದಿ ಇದ್ದರು.

click me!