ಪರಿವರ್ತನಾ ರ್ಯಾಲಿ ಅಧ್ವಾನ: ಅಮಿತ್ ಶಾಗೆ ಕೊಟ್ಟದ್ದು ಭಗ್ನಗೊಂಡ ಸ್ಮರಣಿಕೆ!

Published : Nov 03, 2017, 04:54 PM ISTUpdated : Apr 11, 2018, 12:44 PM IST
ಪರಿವರ್ತನಾ ರ್ಯಾಲಿ ಅಧ್ವಾನ: ಅಮಿತ್ ಶಾಗೆ ಕೊಟ್ಟದ್ದು ಭಗ್ನಗೊಂಡ ಸ್ಮರಣಿಕೆ!

ಸಾರಾಂಶ

ಹಲವು ಎಡವಟ್ಟುಗಳಿಂದಲೇ ಸುದ್ದಿಯಾಗಿದ್ದ  ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಮತ್ತೊಂದು ಎಡವಟ್ಟು ಬಯಲಾಗಿದೆ.

ಬೆಂಗಳೂರು (ನ.03): ಹಲವು ಎಡವಟ್ಟುಗಳಿಂದಲೇ ಸುದ್ದಿಯಾಗಿದ್ದ  ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಮತ್ತೊಂದು ಎಡವಟ್ಟು ಬಯಲಾಗಿದೆ.

ಪರಿವರ್ತನಾ ರ್ಯಾಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಅಮಿತ್​ ಶಾ ಅವರಿಗೆ ಭಗ್ನಗೊಂಡ ಸ್ಮರಣಿಗಳನ್ನು ನೀಡಿ, ರಾಷ್ಟ್ರೀಯ ನಾಯಕನನ್ನೇ ಯಾಮಾರಿಸಿದ್ದಾರೆ.  ಜತೆಗೆ ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್​ ಯಡಿಯೂರಪ್ಪಗೆ ನೀಡಿದ ಸ್ಮರಣಿಕೆಯಲ್ಲಿ ಎತ್ತಿನಗಾಡಿ ಇರದೇ ಬರೀ ಎತ್ತುಗಳನ್ನು ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಸ್ಮರಣಿಕೆಗಳು ಮಾಜಿ ಕಾರ್ಪೋರೇಟರೊಬ್ಬರ ಕಾಲ್ತುಳಿತದಿಂದ ಭಗ್ನಗೊಂಡಿದ್ದವು. ಇದನ್ನು ಮರೆಮಾಚಿದ ಆಯೋಜಕರು ಭಗ್ನಗೊಂಡ ಸ್ಮರಣಿಕೆ ನೀಡಿ, ಕೈ ತೊಳೆದುಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕರ್ನಾಟಕಕ್ಕೆ ಶೀತ ಅಲೆಯ ಕಂಟಕ: ರಾಯಚೂರಿನಲ್ಲಿ 9.4 ಡಿಗ್ರಿಗೆ ಕುಸಿದ ತಾಪಮಾನ! ಎಲ್ಲೆಲ್ಲಿ ಆರೆಂಜ್ ಅಲರ್ಟ್?
ಮುಕೇಶ್ ಅಂಬಾನಿ 68ರಲ್ಲೂ ಫಿಟ್ & ಎನರ್ಜಿಟಿಕ್‌ ಆಗಿರಲು ಬೆಳಗ್ಗಿನ ಈ ಅಭ್ಯಾಸ ಕಾರಣ!