ಪಾಲಿಕೆ ಕಾಚೇರಿಯಲ್ಲಿ ದಾಂಧಲೆ: ಕಾಂಗ್ರೆಸ್ ಮುಖಂಡ 6 ವರ್ಷ ಉಚ್ಚಾಟನೆ

By Suvarna Web deskFirst Published Feb 20, 2018, 1:58 PM IST
Highlights

ನಾರಾಯಣಸ್ವಾಮಿಹೊರಮಾವಿನಲ್ಲಿರುವ ಬಿಬಿಎಂಪಿಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದ.

ಬೆಂಗಳೂರು(ಫೆ.20): ಪಾಲಿಕೆ ಕಚೇರಿಗೆ ನುಗ್ಗಿ ಖಾತೆ ಹಂಚಿಕೆ ಮಾಡಿಕೊಡದಿದ್ದರೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವುದಾಗಿ ಬೆದರಿಕೆ ಒಡ್ಡಿ ದರ್ಪ ತೋರಿದ್ದ ಶಾಸಕ ಭೈರತಿ ಬಸವರಾಜು ಆಪ್ತ ನಾರಾಯಣ ಸ್ವಾಮಿಯನ್ನು 6 ವರ್ಷಗಳ ಕಾಲ ಉಚ್ಚಾಟಿಸಲಾಗಿದೆ.

ನಾರಾಯಣಸ್ವಾಮಿ ಹೊರಮಾವಿನಲ್ಲಿರುವ ಬಿಬಿಎಂಪಿ ಕಚೇರಿಗೆ ನುಗ್ಗಿ  ದಾಂಧಲೆ ನಡೆಸಿದ್ದ. ಉದ್ಯಮಿಯೊಬ್ಬರ ಪುತ್ರನ ಮೇಲೆ ಶಾಂತಿ ನಗರ ಶಾಸಕ ಎನ್.ಎ.ಹ್ಯಾರೀಸ್ ಪುತ್ರ ಮೊಹಮದ್ ನಲಪಾಡ್ ಹಲ್ಲೆ ನಡೆಸಿ ಈಗ ಬಂಧನಕ್ಕೊಳಗಾಗಿದ್ದಾನೆ.

click me!