ಅಖಿಲೇಶ್ ಯಾದವ್ ವಿಕಾಸ ಯಾತ್ರೆಗೂ ಮುನ್ನ ಎಸ್‌ಪಿ ಕಾರ್ಯಕರ್ತರ ಮಾರಾಮಾರಿ

Published : Nov 03, 2016, 07:23 AM ISTUpdated : Apr 11, 2018, 01:00 PM IST
ಅಖಿಲೇಶ್ ಯಾದವ್ ವಿಕಾಸ ಯಾತ್ರೆಗೂ ಮುನ್ನ ಎಸ್‌ಪಿ ಕಾರ್ಯಕರ್ತರ ಮಾರಾಮಾರಿ

ಸಾರಾಂಶ

ಈ ಯಾತ್ರೆಗೂ ಮುನ್ನವೇ ಎಸ್​ಪಿ ಕಾರ್ಯಕರ್ತರ ರೆಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ. ಪಕ್ಷದ ಮುಖಂಡರಾದ ಶಿವಪಾಲ್ ಯಾದವ್, ಅಖಿಲೇಶ್ ಯಾದವ್ ಹಾಗೂ ಮುಲಾಯಂ ಸಿಂಗ್ ಯಾದವ್ ಸೇರಿದಂತೆ ಹಿರಿಯ ನಾಯಕರ ಸಮ್ಮುಖದಲ್ಲೇ ಈ ಗಲಾಟೆ ನಡೆದಿದೆ. 

ಲಕ್ನೋ(ನ.03): ಉತ್ತರ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ರದ ಯಾದವ ಯುದ್ಧ ಮತ್ತೆ ಮುಂದುವರೆದಿದೆ. ಸಿಎಂ ಅಖಿಲೇಶ್​​ ಯಾದವ್​​ ವಿಕಾಸ ಯಾತ್ರೆ ಹಮ್ಮಿಕೊಂಡಿದ್ದಾರೆ. 

ಆದರೆ, ಈ ಯಾತ್ರೆಗೂ ಮುನ್ನವೇ ಎಸ್​ಪಿ ಕಾರ್ಯಕರ್ತರ ರೆಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ. ಪಕ್ಷದ ಮುಖಂಡರಾದ ಶಿವಪಾಲ್ ಯಾದವ್, ಅಖಿಲೇಶ್ ಯಾದವ್ ಹಾಗೂ ಮುಲಾಯಂ ಸಿಂಗ್ ಯಾದವ್ ಸೇರಿದಂತೆ ಹಿರಿಯ ನಾಯಕರ ಸಮ್ಮುಖದಲ್ಲೇ ಈ ಗಲಾಟೆ ನಡೆದಿದೆ. 

ಯಾದವ ಕಲಹ ಇನ್ನೂ ಇದೆ ಅನ್ನೋದನ್ನು ಈ ಘರ್ಷಣೆ ತೋರಿಸಿದೆ. ಅಲ್ಲದೆ  ಘರ್ಷಣೆ ಮಧ್ಯೆಯೂ ಸಮಾವೇಶ ಮುಂದುವರಿತು.  ವಿಶೇಷ ಅಂದ್ರೆ ವಿಕಾಸ ಯಾತ್ರೆಯ ಱಲಿಯಲ್ಲಿ ಸಿಎಂ ಅಖಿಲೇಶ್​ ಯಾದವ್​​, ಎಸ್​​ಪಿ ಮುಖ್ಯಸ್ಥ ಮುಲಾಯಂ ಸಿಂಗ್​ ಯಾದವ್​ ಹಾಗೂ ಅಖಿಲೇಶ್​ ಚಿಕ್ಕಪ್ಪ ಶಿವಪಾಲ್​ ಯಾದವ್​ ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. 


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದುವೆ ಮಾತುಕತೆಗೆಂದು ಕರೆಸಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಮಸಣಕ್ಕೆ ಅಟ್ಟಿದ ಗರ್ಲ್‌ಫ್ರೆಂಡ್ ಮನೆಯವರು
ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ