ಏರ್ ಏಷ್ಯಾ ವಿಮಾನದಲ್ಲಿ ಅವಾಂತರ

Published : Jun 22, 2018, 09:58 AM IST
ಏರ್ ಏಷ್ಯಾ ವಿಮಾನದಲ್ಲಿ ಅವಾಂತರ

ಸಾರಾಂಶ

ಪ್ರಯಾಣಿಕರನ್ನು ಹೊರದಬ್ಬುವ ಸಲುವಾಗಿ ವಿಮಾನದೊಳಗೆ ಎಸಿ ಹೆಚ್ಚಿಸಿ ಹಿಮಾಲಯದಂಥ ವಾತಾವರಣ ನಿರ್ಮಿಸಿದ ಆಘಾತಕಾರಿ ಘಟನೆ ಕೋಲ್ಕತಾದಲ್ಲಿ ಬುಧವಾರ ನಡೆದಿದೆ. 

ಗುವಾಹಟಿ: ಪ್ರಯಾಣಿಕರನ್ನು ಹೊರದಬ್ಬುವ ಸಲುವಾಗಿ ವಿಮಾನದೊಳಗೆ ಎಸಿ ಹೆಚ್ಚಿಸಿ ಹಿಮಾಲಯದಂಥ ವಾತಾವರಣ ನಿರ್ಮಿಸಿದ ಆಘಾತಕಾರಿ ಘಟನೆ ಕೋಲ್ಕತಾದಲ್ಲಿ ಬುಧವಾರ ನಡೆದಿದೆ. ಬೆಳಗ್ಗೆ 9 ಗಂಟೆಗೆ ಕೋಲ್ಕತಾದಿಂದ  ಡಾರ್ಜಿಲಿಂಗ್‌ಗೆ ಹೊರಡಬೇಕಿದ್ದ ಏರ್‌ಏಷ್ಯಾ ವಿಮಾನದ ಸಂಚಾರ 2 ಗಂಟೆ ತಡವಾಗಿತ್ತು. 

ಈ ವೇಳೆ ಪ್ರಯಾಣಿಕರಿಗೆ ಆಹಾರವನ್ನು ನೀಡಿರಲಿಲ್ಲ. ಕೊನೆಗೆ ಎಲ್ಲರನ್ನೂ ಕೆಳಗೆ ಇಳಿಯುವಂತೆ ಪೈಲಟ್ ಸೂಚಿಸಿದ್ದ. ಇದಕ್ಕೆ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸುತ್ತಲೇ ಆತ ಎ.ಸಿಯನ್ನು ಹೆಚ್ಚಿಸಿ ಜನ ರನ್ನು ಹೊರಹಾಕುವ ಯತ್ನ ಮಾಡಿದ್ದಾನೆ. ಪೈಲಟ್ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?