
ಬೆಂಗಳೂರು (ಫೆ. 27): ಅರಿಶಿನ ಕೃಷಿಯನ್ನು ಸಾವಯವ ರೀತಿಯಿಂದ ಮಾಡಿ ಗೆದ್ದ ರೈತರು ಬಹಳ ಮಂದಿ ಇದ್ದಾರೆ. ಇತರ ಉತ್ಪನ್ನಗಳಂತೆ ಅರಿಶಿನ ಕೃಷಿಯಲ್ಲೂ ಸಾಕಷ್ಟು ಏರಿಳಿತಗಳುಂಟು. ಆದರೆ ಯಥೇಚ್ಛ ಕೊಟ್ಟಿಗೆ ಗೊಬ್ಬರ, ಜೀವಾಮೃತ, ಜೈವಿಕ ಕೀಟ-ರೋಗ ನಿಯಂತ್ರಕಗಳಿಂದ ಅರಿಶಿನ ಕೃಷಿ ಗೆಲ್ಲುತ್ತದೆ.
ಮೀನಿನ ಟಾನಿಕ್ಅನ್ನು ಅರಿಶಿನ ಕೃಷಿಗೆ ಬಳಸಿ ಗೆದ್ದ ರೈತರಿದ್ದಾರೆ. ಮೀನಿನ ಟಾನಿಕ್ ಮಾಡುವ ವಿಧಾನ ಹೀಗಿದೆ; ಒಂದು ಕಿಲೋ ಮೀನನ್ನು ಸಣ್ಣಗೆ ಕತ್ತರಿಸಿ, 1 ಕಿಲೋ ಬೆಲ್ಲದೊಂದಿಗೆ ಹಾಕಿಡುತ್ತಾರೆ. ಇದನ್ನು 10 ಲೀಟರ್ ನೀರಿನಲ್ಲಿ ನೆನೆಸಿ 15 ದಿನ ಇಡಲಾಗುತ್ತೆ. ಹೀಗೆ ತಯಾರಾದ ಮೀನಿನ ಟಾನಿಕ್ ಅನ್ನು 10 ಲೀಟರ್ ನೀರಿಗೆ ಹಾಕಿ ಒಂದೂವರೆ ತಿಂಗಳಿಗೊಮ್ಮೆಯಂತೆ ಸಿಂಪಡಿಸಿದರಾಯ್ತು. ಅದು ಟಾನಿಕ್ನಂತೆ ಕೆಲಸ ಮಾಡುತ್ತೆ.
ಇಳುವರಿ ಹೆಚ್ಚಿಸುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.