ಡಿನೋಟಿಫಿಕೇಶನ್ ರಿಲೀಫ್ ಬೆನ್ನಲ್ಲೇ ಬಿಎಸ್'ವೈ'ಗೆ ಮತ್ತೆ ನೋಟಿಸ್

Published : Sep 22, 2017, 06:07 PM ISTUpdated : Apr 11, 2018, 12:59 PM IST
ಡಿನೋಟಿಫಿಕೇಶನ್ ರಿಲೀಫ್ ಬೆನ್ನಲ್ಲೇ ಬಿಎಸ್'ವೈ'ಗೆ ಮತ್ತೆ ನೋಟಿಸ್

ಸಾರಾಂಶ

ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪಗೆ ಬಿಗ್​ ರಿಲೀಫ್​ ಸಿಕ್ಕಿದೆ. ಎಸಿಬಿ ಎಫ್ಐಆರ್​ ಕಾನೂನು ಪಾಲಿಸಿಲ್ಲ ಎಂಬ ಅಭಿಪ್ರಾಯಕ್ಕೆ ಬಂದ ಹೈಕೋರ್ಟ್​​ ಬಿಎಸ್​ವೈ ವಿರುದ್ಧ ಎರಡೂ ಎಫ್​ಐಆರ್​​ಗೂ ಮಧ್ಯಂತರ ತಡೆ ನೀಡಿದೆ.

ಬೆಂಗಳೂರು(ಸೆ.22): ಡಿನೋಟಿಫಿಕೇಶನ್ ಕೇಸ್​ ರಿಲೀಫ್​ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಕಿಡ್ನಾಪ್​ ಕೇಸ್​ ಬಿಸಿತಟ್ಟಿದೆ.  

ಈಶ್ವರಪ್ಪ ಪಿಎ ವಿನಯ್ ಕಿಡ್ನಾಪ್​​ ಪ್ರಕರಣದಲ್ಲಿ ಬಿಎಸ್​ವೈಗೆ ನೋಟಿಸ್' ನೀಡಲಾಗಿದೆ. ಬಿಎಸ್'ವೈ ಪಿಎ ಸಂತೋಷ್​ ವಿರುದ್ಧ ಕಿಡ್ನಾಪ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಲ್ಲೇಶ್ವರಂ ವಿಭಾಗದ ಸಹಾಯಕ ಆಯುಕ್ತರಿಂದ ನೋಟಿಸ್'ನೀಡಲಾಗಿದೆ. ಸೆ.28 ರಂದು ಗುರುವಾರ ವಿಚಾರಣೆಗೆ ಹಾಜರಾಗುವಂತೆ ಬಿಎಸ್​ವೈಗೆ ತಿಳಿಸಲಾಗಿದೆ.ವಿನಯ್ ಕೇಸ್​ನ ವಿಚಾರಣೆ ವೇಳೆಯಲ್ಲಿ ಕಿಡ್ನಾಪ್ ಸಂಚಿನ ಬಗ್ಗೆ ಆರೋಪಿಗಳು ಬಾಯಿಬಿಟ್ಟಿದ್ದರು.

ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪಗೆ ಬಿಗ್​ ರಿಲೀಫ್​ ಸಿಕ್ಕಿದೆ. ಎಸಿಬಿ ಎಫ್ಐಆರ್​ ಕಾನೂನು ಪಾಲಿಸಿಲ್ಲ ಎಂಬ ಅಭಿಪ್ರಾಯಕ್ಕೆ ಬಂದ ಹೈಕೋರ್ಟ್​​ ಬಿಎಸ್​ವೈ ವಿರುದ್ಧ ಎರಡೂ ಎಫ್​ಐಆರ್​​ಗೂ ಮಧ್ಯಂತರ ತಡೆ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗರ್ಭಧರಿಸಿ 9 ತಿಂಗಳು ಪೂರೈಸಿದ ಹಸುವಿಗೆ ಸೀಮಂತ ಮಾಡಿದ ಮಂಡ್ಯ ರೈತ
ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌