ಸೋನಿಯಾ ಗಾಂಧಿ ಕರೆದ ಭೋಜನಕೂಟಕ್ಕೆ ಹಾಜರಾಗದೇ ಮೋದಿ ಜೊತೆ ಊಟ ಮಾಡಿದ ನಿತೀಶ್ ಕುಮಾರ್

Published : May 27, 2017, 05:45 PM ISTUpdated : Apr 11, 2018, 12:40 PM IST
ಸೋನಿಯಾ ಗಾಂಧಿ ಕರೆದ ಭೋಜನಕೂಟಕ್ಕೆ ಹಾಜರಾಗದೇ ಮೋದಿ ಜೊತೆ ಊಟ ಮಾಡಿದ ನಿತೀಶ್ ಕುಮಾರ್

ಸಾರಾಂಶ

ಪ್ರತಿಪಕ್ಷ ನಾಯಕರಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಯೋಜಿಸಿದ್ದ ಭೋಜನ ಕೂಟಕ್ಕೆ ಹಾಜರಾಗದೇ ಪ್ರಧಾನಿ ಮೋದಿಯವರು ಆಹ್ವಾನಿಸಿದ ಭೋಜನಕೂಟದಲ್ಲಿ ಭಾಗವಹಿಸಿ ಮಾತುಕತೆ ನಡೆಸಿದರು. ಮಾರಿಷಸ್ ಪ್ರಧಾನ ಮಂತ್ರಿ ಪ್ರವಿಂದ್ ಜಗನೌತ್ ಭಾರತ ಭೇಟಿಯಲ್ಲಿದ್ದಾರೆ. ಅವರಿಗೆ ಗೌರವಾರ್ಥವಾಗಿ ಭೋಜನಕೂಟ ಯೋಜಿಸಿದ್ದು ಇದಕ್ಕೆ ಹಿರಿಯ ಮುಖಂಡರನ್ನು ಆಹ್ವಾನಿಸಲಾಗಿತ್ತು.

ನವದೆಹಲಿ (ಮೇ.27): ಪ್ರತಿಪಕ್ಷ ನಾಯಕರಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಯೋಜಿಸಿದ್ದ ಭೋಜನ ಕೂಟಕ್ಕೆ ಹಾಜರಾಗದೇ ಪ್ರಧಾನಿ ಮೋದಿಯವರು ಆಹ್ವಾನಿಸಿದ ಭೋಜನಕೂಟದಲ್ಲಿ ಭಾಗವಹಿಸಿ ಮಾತುಕತೆ ನಡೆಸಿದರು. ಮಾರಿಷಸ್ ಪ್ರಧಾನ ಮಂತ್ರಿ ಪ್ರವಿಂದ್ ಜಗನೌತ್ ಭಾರತ ಭೇಟಿಯಲ್ಲಿದ್ದಾರೆ. ಅವರಿಗೆ ಗೌರವಾರ್ಥವಾಗಿ ಭೋಜನಕೂಟ ಯೋಜಿಸಿದ್ದು ಇದಕ್ಕೆ ಹಿರಿಯ ಮುಖಂಡರನ್ನು ಆಹ್ವಾನಿಸಲಾಗಿತ್ತು.

ಪ್ರಧಾನಿಯವರನ್ನು ಭೇಟಿ ಮಾಡಿದ ಬಳಿಕ, ಮಾರಿಷಸ್ ಪ್ರಧಾನಿಯವರಿಗೆ ಗೌರವಾರ್ಥವಾಗಿ ಭೋಜನಕೂಟ ಆಯೋಜಿಸಲಾಗಿತ್ತು. ಇದಕ್ಕೆ ಪ್ರಧಾನಿಯವರು ನನ್ನನ್ನು ಆಹ್ವಾನಿಸಿದ್ದರು.  ಮಾರಿಷಸ್ ಭಾರತದ ಸ್ನೇಹ ಅನ್ಯೋನ್ಯವಾಗಿರುವುದು ಗೊತ್ತೆ ಇದೆ. ಅರ್ಧಕ್ಕಿಂತ ಹೆಚ್ಚಿನ ಮಾರಿಷಸ್ ಜನರು ಬಿಹಾರದ ಮೂಲದವರಾಗಿದ್ದಾರೆ. ಬಿಹಾರದ ಸಮಸ್ಯೆಗಳ ಬಗ್ಗೆ ಚರ್ಚಿಸಲು ನಾನಿಲ್ಲಿಗೆ ಬಂದಿದ್ದೆ  ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.   

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲೈಂಗಿಕ ಕಿರುಕುಳದ ಆರೋಪದ ನಂತರ ವಿದ್ಯಾರ್ಥಿ ಸಾವು: 4ನೇ ಮಹಡಿಯಿಂದ ಕೆಳಗೆ ಹಾರಿರುವ ಶಂಕೆ
ಹೊಸ ವರ್ಷದ ರಾತ್ರಿ ಬೆಂಗಳೂರಲ್ಲಿ ಪ್ರಯಾಣಕ್ಕೆ ವಿಶೇಷ ಬಸ್‌ ವ್ಯವಸ್ಥೆ! ಎಲ್ಲಿಂದ? ಎಲ್ಲಿಗೆ?