ನಮ್ಮ ಮೌನವನ್ನು ಹೇಡಿತನ ಎಂದರಿತ ಕೌರವ: ಸೇನೆಯ ಟ್ವೀಟ್ ನೋಡವ್ವ!

Published : Feb 26, 2019, 11:52 AM ISTUpdated : Feb 26, 2019, 02:10 PM IST
ನಮ್ಮ ಮೌನವನ್ನು ಹೇಡಿತನ ಎಂದರಿತ ಕೌರವ: ಸೇನೆಯ ಟ್ವೀಟ್ ನೋಡವ್ವ!

ಸಾರಾಂಶ

ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರ ಚೆಂಡಾಡಿದ ವಾಯುಸೇನೆ| ಭಾರತದ ಪ್ರತ್ಯುತ್ತರಕ್ಕೆ ಪಾಕಿಸ್ತಾನ ಕಂಗಾಲು| ವಾಯುಸೇನೆಯ ಕಾರ್ಯಾಚರಣೆಗೆ ಭೂಸೇನೆ ಅಭಿನಂದನೆ| ಭಾರತೀಯ ಸೇನೆಯ ಶೌರ್ಯದ ಕುರಿತು ಎಡಿಜಿಪಿ ಟ್ವೀಟ್| ಸೈನಿಕನ ಮೌನ ಆತನ ಹೇಡಿತನವಲ್ಲ ಎಂದ ಭೂಸೇನೆ|  

ಶೌರ್ಯದಲ್ಲಿದೆ ವಿನಯದ ದೀಪ: ಓದಲೇಬೇಕು ಸೇನೆಯ ಟ್ವೀಟ್

ನವದೆಹಲಿ(ಫೆ.26): ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ 300 ಉಗ್ರರ ಚೆಂಡಾಡಿದ ಭಾರತೀಯ ವಾಯುಸೇನೆಗೆ, ಭಾರತೀಯ ಭೂಸೇನೆ ಅಭಿನಂದನೆ ಸಲ್ಲಿಸಿದೆ.

"

ಈ ಕುರಿತು ಭಾರತೀಯ ಭೂಸೇನೆಯ ಎಡಿಜಿ-ಪಿಐ ಟ್ವೀಟ್ ಮಾಡಿದ್ದು, ನಮ್ಮ ಮೌನವನ್ನು ನಮ್ಮ ಹೇಡಿತನ ಎಂದು ಬಗೆದರೆ ಇದೇ ಗತಿ ಎಂದು ಹೇಳಿದೆ.

ಸೈನಿಕನ ಮೌನ ಆತನ ಹೇಡಿತನವಲ್ಲ, ಆತನ ಮೌನವನ್ನು ಹೇಡಿತನ ಎಂದು ಬಗೆದ ದುಷ್ಟ ಕೌರವರಿಗೆ ಇಂದು ತಕ್ಕ ಪಾಠ ಕಲಿಸಲಾಗಿದ್ದು, ಭಾರತೀಯ ಸೇನೆಯ ಶೌರ್ಯದಲ್ಲಿ ವಿನಯ ಮನೆ ಮಾಡಿದೆ ಎಂದು ಭಾವನಾತ್ಮಕವಾಗಿ ಟ್ವೀಟ್ ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೋದಿ-ಪುಟಿನ್‌ ಸೆಲ್ಫಿ ತೋರಿಸಿ ಟ್ರಂಪ್‌ ವಿರುದ್ಧ ಸಂಸದೆಯ ಕಿಡಿ
ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ