ಕೇರಳದ ದೇವಸ್ಥಾನವೊಂದಕ್ಕೆ ಪೂಜಾರಿಗಳಾಗಿ 6 ಮಂದಿ ದಲಿತರ ಶಿಫಾರಸ್ಸು

Published : Oct 06, 2017, 07:50 PM ISTUpdated : Apr 11, 2018, 01:11 PM IST
ಕೇರಳದ ದೇವಸ್ಥಾನವೊಂದಕ್ಕೆ ಪೂಜಾರಿಗಳಾಗಿ 6 ಮಂದಿ ದಲಿತರ ಶಿಫಾರಸ್ಸು

ಸಾರಾಂಶ

ಟಿಡಿಬಿ ಆಡಳಿತ ನಡೆಸುತ್ತಿರುವ ಕೇರಳದ ದೇವಸ್ಥಾನವೊಂದಕ್ಕೆ 6 ಮಂದಿ ದಲಿತರನ್ನು ಪೂಜಾರಿಗಳಾಗಿ ನೇಮಕ ಮಾಡಿಕೊಳ್ಳಲು ಶಿಫಾರಸ್ಸು ಮಾಡಲಾಗಿದೆ. ಒಟ್ಟು 36 ಮಂದಿ ಬ್ರಾಹ್ಮಣೇತರರಲ್ಲಿ 6 ಮಂದಿ ದಲಿತರನ್ನು ಶಿಫಾರಸ್ಸು ಮಾಡಲಾಗಿದೆ.

ತಿರುವನಂತಪುರಂ (ಅ.06): ಟಿಡಿಬಿ ಆಡಳಿತ ನಡೆಸುತ್ತಿರುವ ಕೇರಳದ ದೇವಸ್ಥಾನವೊಂದಕ್ಕೆ 6 ಮಂದಿ ದಲಿತರನ್ನು ಪೂಜಾರಿಗಳಾಗಿ ನೇಮಕ ಮಾಡಿಕೊಳ್ಳಲು ಶಿಫಾರಸ್ಸು ಮಾಡಲಾಗಿದೆ. ಒಟ್ಟು 36 ಮಂದಿ ಬ್ರಾಹ್ಮಣೇತರರಲ್ಲಿ 6 ಮಂದಿ ದಲಿತರನ್ನು ಶಿಫಾರಸ್ಸು ಮಾಡಲಾಗಿದೆ.

ತಿರುವಾಂಕೂರು ದೇವಸ್ಥಾನ ಮಂಡಳಿ 6 ಮಂದಿ ದಲಿತರನ್ನು ಪೂಜಾರಿಗಳಾಗಿ ಶಿಫಾರಸ್ಸು ಮಾಡಿದೆ.  ಸಾರ್ವಜನಿಕ ಸೇವಾ ಆಯೋಗವು ಅಲ್ಪಾವಧಿ ಪೂಜಾರಿಗಳ ನೇಮಕಾತಿಗೆ ಕರೆದಿತ್ತು.  ಲಿಖಿತ ಪರೀಕ್ಷೆ ಹಾಗೂ ಸಂದರ್ಶನವನ್ನು ನಡೆಸಲಾಗಿತ್ತು. ಅದಕ್ಕೆ 36 ಮಂದಿ ಬ್ರಾಹ್ಮಣರೇತರಲ್ಲಿ 6 ಮಂದಿ ದಲಿತರನ್ನು ಶಿಫಾರಸ್ಸು ಮಾಡಲಾಗಿದೆ.

ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲ. ಮೆರಿಟ್ ಆಧಾರದ ಮೇಲೆ ನೇಮಕಾತಿ ಮಾಡಲಾಗುತ್ತದೆ. ಮೀಸಲಾತಿ ಆಧಾರದ ಮೇಲೆ ದಲಿತರಿಗೂ ಅವಕಾಶ ನೀಡಲಾಗಿದೆ ಎಂದು ಮುಜರಾಯಿ ಸಚಿವ ಕದಂಕಪಲ್ಲಿ ರಾಮಚಂದ್ರನ್ ಸ್ಪಷ್ಟಪಡಿಸಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೊಲ್ಲೂರು ದೇವಳ ಹೆಸರಲ್ಲಿ ನಕಲಿ ವೆಬ್‌ಸೈಟ್: ಭಕ್ತರಿಗೆ ವಂಚಿಸುತ್ತಿದ್ದ ಆರೋಪಿ ನಾಸೀರ್ ಹುಸೇನ್ ಬಂಧನ
ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ