
ಬೆಂಗಳೂರು (ಸೆ.14): ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಲು ರಾಜ್ಯ ಸರ್ಕಾರದ ಆದೇಶ ನೀಡಿದೆ.
ಐವರು ಅಧಿಕಾರಿಗಳು ಮತ್ತು ವರ್ಗಾವಣೆ ವಲಯ ಹೀಗಿದೆ.
ಡಿ.ಆರ್.ಸುರೇಶ್ - ಸಿಐಡಿಗೆ ವರ್ಗಾವಣೆ
ಲಾಬೂರಾಮ್ - ಡಿಸಿಪಿ - ಉತ್ತರ ವಲಯ
ಅಜಯ್ ಹಿಲೋರಿ - ಡಿಸಿಪಿ - ಹೆಡ್ ಕ್ವಾಟ್ರರ್ಸ್
ಅನುಚೇತ್ - ಡಿಸಿಪಿ - ಪಶ್ಚಿಮ ವಿಭಾಗ
ಅರುಣ್ ರಂಗ ರಾಜನ್- ಎಸ್ಪಿ - ಚಿತ್ರದುರ್ಗ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.