ದಾವಣಗೆರೆಯಲ್ಲಿ ಒಂದೇ ದಿನ ಮೂರು ನವಜಾತಶಿಶುಗಳ ಸಾವು

Published : Aug 22, 2017, 07:57 PM ISTUpdated : Apr 11, 2018, 12:46 PM IST
ದಾವಣಗೆರೆಯಲ್ಲಿ ಒಂದೇ ದಿನ ಮೂರು ನವಜಾತಶಿಶುಗಳ ಸಾವು

ಸಾರಾಂಶ

ಸಾವಿಗೆ ಕಾರಣ  ತಿಳಿಯದೇ ಪೋಷಕರು ಕಂಗಾಲಾಗಿದ್ದಾರೆ.

ದಾವಣಗೆರೆಯ ಚಿಟಗೇರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಒಂದೇ ದಿನ ಮೂರು ನವಜಾತಶಿಶಿಗಳು ಸಾವನ್ನಪ್ಪಿವೆ. ರುದ್ರನಕಟ್ಟೆ ಗ್ರಾಮದ ನೇತ್ರಾವತಿಗೆ ಜನಿಸಿದ ಅವಳಿ ಗಂಡು ಮಕ್ಕಳು ಹಾಗೂ ಮಾಕನೂರು ಗ್ರಾಮದ ಸವಿತಾ ಗೆ ಜನಿಸಿದ ಗಂಡು ಮಗು ಮೃತಪಟ್ಟಿವೆ. ಸಾವಿಗೆ ಕಾರಣ  ತಿಳಿಯದೇ ಪೋಷಕರು ಕಂಗಾಲಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಿಪಂ ಸದಸ್ಯ ಯೋಗೇಶ್‌ ಗೌಡ ಹತ್ಯೆ ಕೇಸ್‌: ವಿನಯ್‌ ಕುಲಕರ್ಣಿಗೆ ಬೇಲ್‌ ಅಗತ್ಯವೇ ಇಲ್ಲ: ಸಿಬಿಐ ವಾದ
ರೈಲ್ವೆ ಬಡ್ತಿ ಪರೀಕ್ಷೆ ಕನ್ನಡದಲ್ಲೂ ನಡೆಸಲು ಸೋಮಣ್ಣ ತಾಕೀತು