
ನೋಯ್ಡಾ(ಡಿ.28): ಪ್ರಧಾನಿ ನರೇಂದ್ರ ಮೋದಿ ನೋಯ್ಡಾ ಭೇಟಿ ವೇಳೆ ಅವರ ಬೆಂಗಾಲು ವಾಹನವನ್ನು ತಪ್ಪಾದ ಮಾರ್ಗದಲ್ಲಿ ಕರೆದೊಯ್ದ ಇಬ್ಬರು ಪೊಲೀಸರನ್ನು ಅಮಾನತುಗೊಂಡಿದ್ದಾರೆ. ಭದ್ರತಾ ನಿಯಮ ಉಲ್ಲಂಘನೆಯ ಆಪಾದನೆಯಡಿಯಲ್ಲಿ ಎಸ್'ಐ ದಿಲೀಪ್ ಸಿಂಗ್ ಮತ್ತು ಪೊಲೀಸ್ ಚಾಲಕ ಜೈಪಾಲ್ ಅಮಾನತಾಗಿದ್ದಾರೆ. ಇವರಿಬ್ಬರ ವಾಹನ ಪ್ರಧಾನಿ ಪ್ರಯಾಣಿಸುತ್ತಿದ್ದ ವಾಹನದ ಮುಂದೆ ಚಲಿಸುತಿತ್ತು. ಇವರು ಬೇರೆ ದಿಕ್ಕಿನಲ್ಲಿ ಪ್ರಯಾಣಿಸಿದ ಕಾರಣ ಪ್ರಧಾನಿ ವಾಹನ ಟ್ರಾಫಿಕ್ನಲ್ಲಿ ಎರಡು ನಿಮಿಷ ಸಿಲುಕಿಕೊಳ್ಳಬೇಕಾಗಿ ಬಂದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.