ಕೃಷ್ಣಾನದಿಯಲ್ಲಿ ಬೋಟ್ ಮುಳುಗಿ 12 ಮಂದಿ ದುರ್ಮರಣ; 20 ಕ್ಕೂ ಹೆಚ್ಚು ಮಂದಿ ನಾಪತ್ತೆ

By Shrilakshmi ShriFirst Published Nov 12, 2017, 7:30 PM IST
Highlights

ಕೃಷ್ಣಾ ಜಿಲ್ಲೆ ಇಬ್ರಾಹಿಂ ಪಟ್ಟಣ ಬಳಿ ಕೃಷ್ಣಾನದಿಯಲ್ಲಿ ಬೋಟ್​ ಮುಳುಗಿ 12 ಮಂದಿ ದುರ್ಮರಣ ಹೊಂದಿದ್ದಾರೆ.  ದುರಂತದಲ್ಲಿ 20 ಕ್ಕೂ ಹೆಚ್ಚು ಪ್ರವಾಸಿಗರು ನಾಪತ್ತೆಯಾಗಿದ್ದಾರೆ. 

ಹೈದರಾಬಾದ್ (ನ.12): ಕೃಷ್ಣಾ ಜಿಲ್ಲೆ ಇಬ್ರಾಹಿಂ ಪಟ್ಟಣ ಬಳಿ ಕೃಷ್ಣಾನದಿಯಲ್ಲಿ ಬೋಟ್​ ಮುಳುಗಿ 12 ಮಂದಿ ದುರ್ಮರಣ ಹೊಂದಿದ್ದಾರೆ.  ದುರಂತದಲ್ಲಿ 20 ಕ್ಕೂ ಹೆಚ್ಚು ಪ್ರವಾಸಿಗರು ನಾಪತ್ತೆಯಾಗಿದ್ದಾರೆ. 

ಬೋಟ್'ನಲ್ಲಿ 35 ಪ್ರವಾಸಿಗರು ತೆರಳುತ್ತಿದ್ದರು. ಈ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ.  ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಹೆಚ್ಚಿನ ಮಾಹಿತಿಗೆ ಕಾಯಲಾಗಿದೆ.

(ಸಾಂದರ್ಭಿಕ ಚಿತ್ರ)

click me!