ಸಾಲದ ಹಣದ ವಿಚಾರದಲ್ಲಿ ಜಗಳ.. ಒಂದು ತಿಂಗಳ ಮಗುವಿನ ಮೇಲೆ ಹಲ್ಲೆ

Published : Sep 11, 2016, 01:47 PM ISTUpdated : Apr 11, 2018, 12:36 PM IST
ಸಾಲದ ಹಣದ ವಿಚಾರದಲ್ಲಿ ಜಗಳ.. ಒಂದು ತಿಂಗಳ ಮಗುವಿನ ಮೇಲೆ ಹಲ್ಲೆ

ಸಾರಾಂಶ

ಕೆಂಗೇರಿಯ ನಿವಾಸಿಗಳಾದ ಶೋಭಾ ಮತ್ತು ಸತೀಶ್ ದಂಪತಿಯ ಮಗುವಿನ ಮೇಲೆ ಹಲ್ಲೆ

ಬೆಂಗಳೂರು(ಸೆ.11): ಸಾಲದ ದುಡ್ಡು ಕೊಟ್ಟಿಲ್ಲವೆಂದು ಒಂದು ತಿಂಗಳ ಮಗುವಿನ ಮೇಲೆ ಮಹಿಳೆಯೊಬ್ಬಳು ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕೆಂಗೇರಿಯ ನಿವಾಸಿಗಳಾದ ಶೋಭಾ ಮತ್ತು ಸತೀಶ್ ದಂಪತಿ ತಮ್ಮ ಮನೆ ಓನರ್ ಸರಸ್ವತಿ ಎಂಬಾಕೆಯ ಮಧ್ಯೆ ಹಣಕಾಸಿನ ವಿಚಾರಕ್ಕೆ ನಿನ್ನೆ ಜಗಳ ನಡೆದಿದೆ. ಈ ವೇಳೆ, ಮೊದಲಿಗೆ ಶೋಭಾ ಮೇಲೆ ಹಲ್ಲೆ ನಡೆಸಿದ ಸರಸ್ವತಿ, ಮಗುವನ್ನೂ ಹೊಡೆದಿದ್ದಾಳೆ. ಇದ್ರಿಂದ, ಮಗುವಿನ ಕಿವಿಯ ಬಳಿ ರಕ್ತ ಹೆಪ್ಪುಗಟ್ಟಿದಂತಾಗಿದೆ. ಹೀಗಾಗಿ, ಪೋಷಕರು ಸರಸ್ವತಿ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ
ಬೆಳಗಾವಿ ಅಧಿವೇಶನ: 89 ಸಂಘಟನೆಗಳಿಂದ ಪ್ರತಿಭಟನೆಗೆ ಕರೆ, 6000ಕ್ಕೂ ಹೆಚ್ಚು ಪೊಲೀಸರಿಂದ ಸರ್ಪಗಾವಲು