ಧರ್ಮಸ್ಥಳ ಪ್ರವಾಸ ಮುಂದೂಡಿ.. ವೀರೇಂದ್ರ ಹೆಗ್ಗಡೆ ಮನವಿ

Published : May 17, 2019, 07:33 PM ISTUpdated : May 17, 2019, 07:44 PM IST
ಧರ್ಮಸ್ಥಳ ಪ್ರವಾಸ ಮುಂದೂಡಿ.. ವೀರೇಂದ್ರ ಹೆಗ್ಗಡೆ ಮನವಿ

ಸಾರಾಂಶ

ಬೀರು ಬೇಸಿಗೆಯ ಸುಡು ಪ್ರಭಾವ ಇಡಿ ರಾಜ್ಯವನ್ನು ಕಾಡುತ್ತಿದೆ. ಈ ನಡುವೆ ಪುಣ್ಯ ಕ್ಷೇತ್ರ ಧರ್ಮಸ್ಥಳದಲ್ಲಿಯೂ ನೀರಿನ ಅಭಾವ ಕಂಡುಬಂದಿದೆ.

ಮಂಗಳೂರು[ಮೇ. 17] ಭಕ್ತಾದಿಗಳೆ ನಿಮ್ಮ ಧರ್ಮಸ್ಥಳ ಪ್ರವಾಸವನ್ನು ದಯವಿಟ್ಟು ಒಂದು ತಿಂಗಳು ಕಾಲ ಮುಂದಕ್ಕೆ ಹಾಕಿ... ಹೌದು.. ಹೀಗೆಂದು ಸ್ವತಃ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮನವಿ ಮಾಡಿಕೊಂಡಿದ್ದಾರೆ. 

ವೀಕೆಂಡ್ ವಿತ್ ರಮೇಶ್ ನಲ್ಲಿ ಹೆಗ್ಗಡೆಯವರ ಜೀವನ

ಯಾತ್ರಾರ್ಥಿಗಳ ಉಪಯೋಗಕ್ಕೆ ಅಧಿಕ ಪ್ರಮಾಣದ ನೀರು ಲಭ್ಯ ಇಲ್ಲ . ಸದ್ಯಕ್ಕೆ ಧರ್ಮಸ್ಥಳ ಪ್ರವಾಸ ಮುಂದೂಡಬೇಕು. ನೇತ್ರಾವತಿ ನದಿಯಲ್ಲಿ ಹರಿವು ಕಡಿಮೆಯಾಗಿದ್ದು ನೀರಿಲ್ಲ. ಹಾಗಾಗಿ ಪ್ರವಾಸ ಮುಂದಕ್ಕೆ ಹಾಕಿ ಎಂದು ಮಾಧ್ಯಮ ಪ್ರಕಟಣೆ ಮೂಲಕ ಮನವಿ ಮಾಡಿಕೊಂಡಿದ್ದಾರೆ.

 

 

PREV
click me!

Recommended Stories

ದರ್ಶನ್ ಇಲ್ದೇ ಇರುವಾಗ ಕೆಲವೊಬ್ರು ಏನೇನೋ ಮಾತಾಡ್ತಾರೆ: ಕಿಚ್ಚ ಸುದೀಪ್‌ಗೆ ಪರೋಕ್ಷವಾಗಿ ಟಕ್ಕರ್ ಕೊಟ್ರಾ ವಿಜಯಲಕ್ಷ್ಮಿ
ರಸಗೊಬ್ಬರ ಬಳಕೆ ಕಡಿಮೆ ಮಾಡಿ, ಮಣ್ಣಿನ ಆರೋಗ್ಯ ಕಾಪಾಡಿ: ಸಿಎಂ ಸಿದ್ದರಾಮಯ್ಯ ಸಲಹೆ