ಶೃಂಗೇರಿ ಶಾರದೆ ದೇಗುಲದಲ್ಲಿ ಮಹತ್ವದ ಬದಲಾವಣೆ

Kannadaprabha News   | Asianet News
Published : Oct 07, 2020, 12:33 PM IST
ಶೃಂಗೇರಿ ಶಾರದೆ ದೇಗುಲದಲ್ಲಿ ಮಹತ್ವದ ಬದಲಾವಣೆ

ಸಾರಾಂಶ

ಶೃಂಗೇರಿ ಶಾರದಾ ಪೀಠದಲ್ಲಿ ಮಹತ್ವದ ಬದಲಾವಣೆಯಾಗಿದೆ. ಏನದು ಬದಲಾವಣೆ ..?

ಶೃಂಗೇರಿ (ಅ.07):  ಇಲ್ಲಿನ ಶಾರದಾ ಪೀಠಕ್ಕೆ ಭೇಟಿ ನೀಡುತ್ತಿರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಭಕ್ತರ ಪ್ರವೇಶಾವಕಾಶಕ್ಕೆ ನಿಗದಿಪಡಿಸಲಾಗಿದ್ದ ವೇಳೆಯನ್ನು ಮಂಗಳವಾರದಿಂದ ಬದಲಾವಣೆ ಮಾಡಲಾಗಿದೆ.

ಬೆಳಗ್ಗೆ 6ರಿಂದ ಮದ್ಯಾಹ್ನ 2ಗಂಟೆ ಹಾಗೂ ಸಂಜೆ 4 ರಿಂದ ರಾತ್ರಿ 9ಗಂಟೆಯವರೆ ಭಕ್ತರಿಗೆ ದರ್ಶನಾವಕಾಶ ನೀಡಲಾಗಿದೆ.

ಕೊರೋನಾ ಕಾಲದಲ್ಲೂ ಮುಳ್ಳಯ್ಯನ ಗಿರಿಗೆ ಪ್ರವಾಸಿಗರ ದಂಡು ...

ಕೊರೋನಾ ಲಾಕ್‌ಡೌನ್‌ ನಂತರ ಸರ್ಕಾರದ ಮಾರ್ಗಸೂಚಿಯಂತೆ ಈ ಹಿಂದೆ ಬೆಳಗ್ಗೆ 6 ರಿಂದ ಮಧ್ಯಾಹ್ನ 12ರವರೆಗೆ ಹಾಗೂ ಸಂಜೆ 5 ರಿಂದ 8 ಗಂಟೆಯವರೆಗೆ ಮಾತ್ರ ಭಕ್ತರಿಗೆ ಪ್ರವೇಶ ಅವಕಾಶ ಇತ್ತು. 

ಹೊರಜಿಲ್ಲೆ, ರಾಜ್ಯಗಳಿಂದ ಶಾರದಾಂಬೆ ದರ್ಶನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಲಿಸುತ್ತಿದ್ದು, ದಿನಗಟ್ಟಲೆ ಸಾಲುಗಟ್ಟಿನಿಲ್ಲುವುದನ್ನು ತಪ್ಪಿಸಲು ಈ ಅನುಕೂಲ ಒದಗಿಸಲಾಗಿದೆ.

PREV
click me!

Recommended Stories

ರೀಲ್ಸ್ ಹುಚ್ಚಿಗೆ ಬಿಜೆಪಿ ನಾಯಕನ ಪುತ್ರ ಸಾವು, ಆಡಿ ಕಾರು ಚಾಲಕನ ಮೇಲೆ ಕೇಸ್, ಅಪ್ರಾಪ್ತನಿಗೆ ಬೈಕ್ ಕೊಡೋದು ಎಷ್ಟು ಸರಿ?
ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೊ ತನಿಖೆಗೆ ಹೈಕೋರ್ಟ್ ತಡೆ, ನಿಟ್ಟುಸಿರು ಬಿಟ್ಟ ಭಕ್ತರು