ಕಾರವಾರ: ಖಾಸಗಿ ಬಸ್‌ಗೆ ಸಿಲುಕಿದ ವಿದ್ಯುತ್‌ ತಂತಿ, ತಪ್ಪಿದ ಭಾರೀ ದುರಂತ

Suvarna News   | Asianet News
Published : Nov 25, 2020, 10:22 AM IST
ಕಾರವಾರ: ಖಾಸಗಿ ಬಸ್‌ಗೆ ಸಿಲುಕಿದ ವಿದ್ಯುತ್‌ ತಂತಿ, ತಪ್ಪಿದ ಭಾರೀ ದುರಂತ

ಸಾರಾಂಶ

ವಿದ್ಯುತ್‌ ತಂತಿ ರಸ್ತೆಯ ಮೇಲೆ ಬಿದ್ದಿದ್ದರಿಂದ ಆತಂಕಗೊಂಡಿದ್ದ ಜನತೆ| ಕಾರವಾರ ನಗರದಲ್ಲಿ ನಡೆದ ಘಟನೆ| ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ| 

ಕಾರವಾರ(ನ.25): ನಗರದ ಸೇಂಟ್‌ ಮೈಕಲ್‌ ಕಾನ್ವೆಂಟ್‌ ಬಳಿ ಮಂಗಳವಾರ ಬೆಳಗ್ಗೆ ಖಾಸಗಿ ಬಸ್‌ನ ಕ್ಯಾರಿಯರ್‌ಗೆ ಕೇಬಲ್‌ ಸಿಲುಕಿ ಎರಡು ವಿದ್ಯುತ್‌ ಕಂಬಗಳು ಉರುಳಿದ್ದು, ವಿದ್ಯುತ್‌ ತಂತಿ ರಸ್ತೆಯ ಮೇಲೆ ಬಿದ್ದಿದ್ದರಿಂದ ಜನತೆ ಆತಂಕಗೊಂಡರು.

ಬಸ್‌ನ ಟಾಪ್‌ನಲ್ಲಿ ಅಳವಡಿಸಲಾದ ಕ್ಯಾರಿಯರ್‌ಗೆ ವಿದ್ಯುತ್‌ ಕಂಬಗಳ ನಡುವೆ ಜೋಡಿಸಿದ ಕೇಬಲ್‌ ಸಿಲುಕಿತು. ಬಸ್‌ ಚಲಿಸಿದಾಗ ಎರಡು ವಿದ್ಯುತ್‌ ಕಂಬಗಳು ಹಾಗೂ ತಂತಿ ರಸ್ತೆಯ ಮೇಲೆ ಉರುಳಿತು. 

ಯಲ್ಲಾಪುರ: ಕಾಣೆಯಾದ ಮೂವರು ನದಿಯಲ್ಲಿ ಶವವಾಗಿ ಪತ್ತೆ

ಸುಮಾರು 50 ಮೀಟರ್‌ಗಳಷ್ಟು ದೂರ ಬಸ್‌ ಚಲಿಸಿತು. ಅದೃಷ್ಟವಶಾತ್‌ ವಿದ್ಯುತ್‌ ಸಂಪರ್ಕ ಕಡಿತಗೊಂಡಿತ್ತು. ಹೀಗಾಗಿ ಯಾರಿಗೂ ಅಪಾಯ ಉಂಟಾಗಲಿಲ್ಲ. 
 

PREV
click me!

Recommended Stories

LPG Gas Crisis: ರಾಜ್ಯದಲ್ಲಿ ಮತ್ತೆ ಗ್ಯಾಸ್ ಟ್ರಬಲ್: ಏಜೆನ್ಸಿಗಳಿಂದಲೇ ಕಾಳಸಂತೇಲಿ ಮಾರಾಟ, ರಾಯಚೂರು, ಯಾದಗಿರಿ, ಹಾಸನ ಜನರು ಹೈರಾಣು
Anjanadri Temple: ತಾಪಮಾನ ಏರಿದರೂ ಭಕ್ತಿ ಕಡಿಮೆ ಆಗಲಿಲ್ಲ; ಒಂದೇ ದಿನ ಅಂಜನಾದ್ರಿಗೆ 25 ಸಾವಿರ ಭಕ್ತರ ಭೇಟಿ!