ಕಾರವಾರದ ಕುಟುಂಬದ ಕಣ್ಣೀರ ಕತೆ, ಭೀತಿಯಲ್ಲೆ ಪ್ರತಿ ದಿನ

Published : Mar 02, 2021, 10:12 PM ISTUpdated : Mar 02, 2021, 11:33 PM IST
ಕಾರವಾರದ ಕುಟುಂಬದ ಕಣ್ಣೀರ ಕತೆ, ಭೀತಿಯಲ್ಲೆ ಪ್ರತಿ ದಿನ

ಸಾರಾಂಶ

ಕಾರವಾರ ಕುಟುಂಬದ ಕಣ್ಣೀರ ಕತೆ/ ಮನೆ ಇಲ್ಲದೆ ಪ್ರತಿದಿನ ಬವಣೆ/ ಅಧಿಕಾರಿಗಳು ಮಾತ್ರ ಗಮನ ಹರಿಸಿಯೇ ಇಲ್ಲ/ ಸಿಮೆಂಟ್ ಶೀಟ್ ಅಡಿ ಬದುಕು

"

ಕಾರವಾರ(ಮಾ.  02) ಅದು ಕೂಲಿ-ನಾಲಿ ಮಾಡುತ್ತಾ ಬದುಕು ಸಾಗಿಸೋ ಬಡ ಕುಟುಂಬ ನೆಲೆಸುತ್ತಿರುವ ಮನೆ. 2019ರ ಭಾರೀ ಮಳೆಗೆ ಮನೆಯಂತೂ ಅರ್ಧಭಾಗ ಧರಾಶಾಹಿಯಾಗಿತ್ತು. ಆದರೆ,‌ ಬಡತನದ ಕಾರಣದಿಂದ ಉತ್ತಮ ಮನೆ ಕಟ್ಟಲು ಸಾಧ್ಯವಾಗದೇ ಈ ಕುಟುಂಬ ಈಗಲೂ ಮೊಣಕಾಲೆತ್ತರದ ಮಣ್ಣಿನ ಗೋಡೆ ಮೇಲೆ ಪ್ಲಾಸ್ಟಿಕ್ ಹಾಗೂ ಸಿಮೆಂಟ್ ಶೀಟ್ ಹೊದಿಕೆ ಹಾಕಿ ದಿನದೂಡುತ್ತಿದೆ.

ಬಿಗ್ 3  ವರದಿ ನಂತರ ಅಜ್ಜಿಯರಿಗೆ ಸೂರು

ಯಾವಾಗ ಈ ಮನೆ ಉರುಳಿ ಬೀಳುತ್ತೋ ಅನ್ನೋ ಭೀತಿಯಿಂದಾಗಿ ತಮ್ಮ ಮಕ್ಕಳನ್ನು ಸಂಬಂಧಿಕರ ಮನೆಯಲ್ಲಿರಿಸಿದ್ದಾರೆ. ಅಧಿಕಾರಿಗಳ ಮುಂದೆ ಸಹಾಯ ಯಾಚನೆ ಮಾಡಿ ಸೋತಿರುವ ಈ ಕುಟುಂಬಕ್ಕೆ ಇದೀಗ ದಿಕ್ಕು ತೋಚದಂತಾಗಿದೆ.

PREV
click me!

Recommended Stories

ಕರಾವಳಿಯಿಂದ ಬೆಂಗಳೂರಿಗೆ ಮಾ. 22 ರಂದು ವಿಶೇಷ ರೈಲು ಘೋಷಣೆ, ಮಡ್ಗಾಂವ್‌ನಿಂದ ಮಂಗಳೂರು ಆಗಿ ರಾಜಧಾನಿಗೆ ಪಯಣ
ಮಾರ್ಚ್‌ 22 ರಂದು ಬೆಂಗಳೂರಿಗೆ ವಿಶೇಷ ಮೆಮು ರೈಲು, ತುಮಕೂರಿನಿಂದ ಯಶವಂತಪುರ ಮಾರ್ಗವಾಗಿ ಬಾಣಸವಾಡಿಗೆ ಪ್ರಯಾಣ