ಚಿಕ್ಕಮಗಳೂರು: ಟಾನ್ಸ್‌ಫಾರ್ಮರ್‌ ರಿಪೇರಿ ಮಾಡೋವಾಗ ಏಕಾಏಕಿ ಬಂದ ಕರೆಂಟ್, ಲೈನ್‌ಮ್ಯಾನ್ ಸಾವು

Published : Apr 23, 2024, 09:51 PM ISTUpdated : Apr 23, 2024, 10:17 PM IST
ಚಿಕ್ಕಮಗಳೂರು: ಟಾನ್ಸ್‌ಫಾರ್ಮರ್‌ ರಿಪೇರಿ ಮಾಡೋವಾಗ ಏಕಾಏಕಿ ಬಂದ ಕರೆಂಟ್, ಲೈನ್‌ಮ್ಯಾನ್ ಸಾವು

ಸಾರಾಂಶ

ಟಾನ್ಸ್‌ಫಾರ್ಮರ್‌ ರಿಪೇರಿ ಮಾಡುವಾಗ ಏಕಾಏಕಿ ಕರೆಂಟ್ ಬಂದ ಹಿನ್ನಲೆಯಲ್ಲಿ ಮಹದೇವ್ ಮೃತಪಟ್ಟಿದ್ದಾರೆ. ನಾಲ್ವರು ಲೈನ್‌ಮ್ಯಾನ್‌ಗಳು ಹಾಗೂ ಅಧಿಕಾರಿಗಳು ರಿಪೇರಿಗೆ ತೆರಳಿದ್ರು. ಈ ವೇಳೆ ಅವಘಡ ಸಂಭವಿಸಿದೆ. 

ಚಿಕ್ಕಮಗಳೂರು(ಏ.23):  ವಿದ್ಯುತ್ ಶಾಕ್‌ನಿಂದ ಲೈನ್‌ಮ್ಯಾನ್ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಸಿಗೋಡು ಗ್ರಾಮದಲ್ಲಿ ಇಂದು(ಮಂಗಳವಾರ) ನಡೆದಿದೆ. 

ಮಹದೇವ್ (30) ಎಂಬುವರೇ ವಿದ್ಯುತ್ ಶಾಕ್ ನಿಂದ ಮೃತಪಟ್ಟ ಲೈನ್ ಮ್ಯಾನ್ ಆಗಿದ್ದಾರೆ. ಟಾನ್ಸ್‌ಫಾರ್ಮರ್‌ ರಿಪೇರಿ ಮಾಡುವಾಗ ಏಕಾಏಕಿ ಕರೆಂಟ್ ಬಂದ ಹಿನ್ನಲೆಯಲ್ಲಿ ಮಹದೇವ್ ಮೃತಪಟ್ಟಿದ್ದಾರೆ. ನಾಲ್ವರು ಲೈನ್‌ಮ್ಯಾನ್‌ಗಳು ಹಾಗೂ ಅಧಿಕಾರಿಗಳು ರಿಪೇರಿಗೆ ತೆರಳಿದ್ರು. ಈ ವೇಳೆ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. 

ಜಯಪ್ರಕಾಶ್ ಹೆಗ್ಡೆ VS ಕೋಟ ಶ್ರೀನಿವಾಸ ಪೂಜಾರಿ: ಚಿಕ್ಕಮಗಳೂರಿನಲ್ಲಿ ಮತದಾರನ ಒಲವು ಯಾರ ಕಡೆ ?

ಮೃತಪಟ್ಟ ಮಹದೇವ್ ಹಾಸನ ಜಿಲ್ಲೆಯ ಹೊಳೆನರಸೀಪುರ ಮೂಲದವರು ಎಂದು ತಿಳಿದು ಬಂದಿದೆ. 

PREV
Read more Articles on
click me!

Recommended Stories

ವನ್ಯಜೀವಿ ಸಂರಕ್ಷಣೆ: ಏಷ್ಯಾನೆಟ್ ಸುವರ್ಣ ನ್ಯೂಸ್ & ಕನ್ನಡಪ್ರಭದ ಅಭಿಯಾನಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಸಾಥ್!
ಚಿಕ್ಕಮಗಳೂರು: ಹೈಟೆಕ್ ಕಾರ್‌ನಲ್ಲಿ ಗೋ ಕಳ್ಳತನ; ಸಿನಿಮೀಯ ಶೈಲಿಯಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತರಿಂದ ಚೇಸಿಂಗ್!