ಬೆಂಗಳೂರು ಸುತ್ತ 23 ಕಡೆ ಅವಕಾಶ, ಸ್ಮಶಾನದ ಪಟ್ಟಿ ಕೊಡಬೇಕಾದ ದುಸ್ಥಿತಿ!

Published : Apr 28, 2021, 05:00 PM ISTUpdated : Apr 28, 2021, 05:58 PM IST
ಬೆಂಗಳೂರು ಸುತ್ತ 23 ಕಡೆ ಅವಕಾಶ, ಸ್ಮಶಾನದ ಪಟ್ಟಿ ಕೊಡಬೇಕಾದ ದುಸ್ಥಿತಿ!

ಸಾರಾಂಶ

ಕೊರೊನಾ ಸೋಂಕಿತರ ಅಂತ್ಯಸಂಸ್ಕಾರಕ್ಕೆ ಭೂಮಿ ಗುರುತಿಸಿದ ಸರ್ಕಾರ/ ಬೆಂಗಳೂರು ಮತ್ತು ಹೊರವಲಯದ 23 ಕಡೆ 230 ಎಕರೆ ಭೂಮಿ ಗುರುತಿಸಿದ ಸರ್ಕಾರ/ ಬೆಂಗಳೂರು‌ ದಕ್ಷಿಣದಲ್ಲಿ 5 ಕಡೆ ಭೂಮಿ ಮೀಸಲಿಟ್ಟು ಆದೇಶ/ ಬೆಂಗಳೂರು ಉತ್ತರದಲ್ಲಿ 5 ಕಡೆ ಅಂತ್ಯಸಂಸ್ಕಾರಕ್ಕೆ ಭೂಮಿ‌ ಗುರುತು

ಬೆಂಗಳೂರು(ಏ. 28)  ಕೊರೊನಾ ಸೋಂಕಿತರ ಅಂತ್ಯಸಂಸ್ಕಾರಕ್ಕೆ ಸರ್ಕಾರ ಭೂಮಿ ಗುರುತು ಮಾಡಿ ನೀಡಿದೆ ಬೆಂಗಳೂರು ಮತ್ತು ಹೊರವಲಯದ 23 ಕಡೆ 230 ಎಕರೆ ಭೂಮಿ ಗುರುತಿಸಿದೆ. ಬೆಂಗಳೂರು‌ ದಕ್ಷಿಣದಲ್ಲಿ 5 ಕಡೆ ಭೂಮಿ ಮೀಸಲಿಟ್ಟು ಆದೇಶ ಹೊರಡಿಸಲಾಗಿದೆ.

ಬೆಂಗಳೂರು ಉತ್ತರದಲ್ಲಿ 5 ಕಡೆ ಅಂತ್ಯಸಂಸ್ಕಾರಕ್ಕೆ  ಅವಕಾಶ ಮಾಡಿಕೊಡಲಾಗಿದೆ.ಬೆಂಗಳೂರು ಪೂರ್ವದಲ್ಲಿ 4 ಕಡೆ ಕರೊನಾ ಸೋಂಕಿತರ ಸಂಸ್ಕಾರ ಜಮೀನು ನಿಗದಿ  ಮಾಡಲಾಗಿದೆ.  ಆನೇಕಲ್ ಸಮೀಪ 9 ಕಡೆ ಕರೊನಾ ಸೋಂಕಿತರ ಸಂಸ್ಕಾರಕ್ಕೆ ಭೂಮಿ ಒದಗಿಸಲಾಗಿದೆ. 

ಶವಸಂಸ್ಕಾರಕ್ಕೆ ಬಂದವರ ಬಳಿಯೂ ಹಣ ಪೀಕಿದರು

ಬೆಂಗಳೂರು ದಕ್ಷಿಣ ವಲಯ; ಮುದ್ದಯ್ಯನಪಾಳ್ಯ, ಮಾರಗೊಂಡನಹಳ್ಳಿ, ವಿಟ್ಟಸಂದ್ರ(ಬೊಮ್ಮನಹಳ್ಳಿ), ಮೈಲಸಂದ್ರ(ಬೊಮ್ಮನಹಳ್ಳಿ),  ಗೊಲ್ಲಹಳ್ಳ(ಬೊಮ್ಮನಹಳ್ಳಿ)

ಬೆಂಗಳೂರು ಉತ್ತರ; ಬೆಟ್ಟಹಲಸೂರು(ಯಲಹಂಕ), ಮೀಸಗಾನಹಳ್ಳಿ(ದಾಸರಹಳ್ಳಿ), ಬಾಗಲೂರು(ಪೂರ್ವ ವಲಯ), ಚಾಲಗಟ್ಟಿ(ಪೂರ್ವ ವಲಯ), ಬೆಳ್ಳಹಳ್ಳಿ(ಪೂರ್ವ ವಲಯ)

ಬೆಂಗಳೂರು ಪೂರ್ವ; ಕಾಡಗ್ರಹಾರ(ಮಹದೇವಪುರ), ಕಣ್ಣೂರು(ಮಹದೇವಪುರ), ಮಿಟ್ಟಗಾನಹಳ್ಳಿ(ಮಹದೇವಪುರ), ದೊಣ್ಣೇನಹಳ್ಳಿ(ಮಹದೇವಪುರ)

ಆನೇಕಲ್: ಮಹಾತಂಗಲಿಂಗಪುರ(ಮಹದೇವಪುರ), ಹಳೆಸಂಪಿಗೆಹಳ್ಳಿ(ಪೂರ್ವ ವಲಯ), ಮಂಟಪ (ಪೂರ್ವ ವಲಯ), ಹುಲಿಮಂಗಲ (ಪೂರ್ವ ವಲಯ), ಎಸ್‌ ಬಿಂಗಿಪುರ(ದಕ್ಷಿಣ ವಲಯ) , ಹುಲ್ಲಹಳ್ಳಿ(ರಾರಾ ನಗರ), ಲಕ್ಷ್ಮೀ ಪುರ(ರಾರಾ ನಗರ), ಗೊಲ್ಲಹಳ್ಳಿ(ರಾರಾ ನಗರ), ಸಕಲವಾರ (ರಾರಾ ನಗರ)

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

"

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ