ತುಮಕೂರು: ಮದುಮಗ ಬಂದಿದ್ದ ಜಾಗ್ವಾರ್‌ ಕಾರು ಬೆಂಕಿಗೆ ಆಹುತಿ

Published : Nov 10, 2023, 11:31 AM IST
ತುಮಕೂರು: ಮದುಮಗ ಬಂದಿದ್ದ ಜಾಗ್ವಾರ್‌ ಕಾರು ಬೆಂಕಿಗೆ ಆಹುತಿ

ಸಾರಾಂಶ

ಬೆಂಗಳೂರು ಮೂಲದ ರಾಜಕುಮಾರ್ ಎಂಬುವರಿಗೆ ಸೇರಿದ ಕಾರು ಎಂದು ತಿಳಿದು ಬಂದಿದೆ. ಕಾರು ನಿಲ್ಲಿಸಿ ಕಲ್ಯಾಣ ಮಂಟಪಕ್ಕೆ ತೆರಳಿದ್ದಾಗ ಕಾರಿನ ಎಂಜಿನ್‌ನಲ್ಲಿ ಶಾರ್ಟ್‌ ಸರ್ಕ್ಯೂಟ್‌ ಬೆಂಕಿ ಕಾಣಿಸಿಕೊಂಡಿದೆ. 

ಕುಣಿಗಲ್(ನ.10): ತುಮಕೂರು ಜಿಲ್ಲೆ ಕುಣಿಗಲ್‌ನ ನಕ್ಷತ್ರ ಪ್ಯಾಲೇಸ್ ಕಲ್ಯಾಣ ಮಂಟಪದ ಬಳಿ ಗುರುವಾರ ಮದುಮಗ ಬಂದಿದ್ದ ಕೋಟ್ಯಂತರ ರೂ.ಮೌಲ್ಯದ ಜಾಗ್ವಾರ್‌ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಾರು ಭಾಗಶ: ಸುಟ್ಟು ಹೋಗಿದೆ.

ಇದು ಬೆಂಗಳೂರು ಮೂಲದ ರಾಜಕುಮಾರ್ ಎಂಬುವರಿಗೆ ಸೇರಿದ ಕಾರು ಎಂದು ತಿಳಿದು ಬಂದಿದೆ. ಕಾರು ನಿಲ್ಲಿಸಿ ಕಲ್ಯಾಣ ಮಂಟಪಕ್ಕೆ ತೆರಳಿದ್ದಾಗ ಕಾರಿನ ಎಂಜಿನ್‌ನಲ್ಲಿ ಶಾರ್ಟ್‌ ಸರ್ಕ್ಯೂಟ್‌ ಬೆಂಕಿ ಕಾಣಿಸಿಕೊಂಡಿದೆ. 

ಯಾದಗಿರಿ: ಸ್ಟೀಯರಿಂಗ್‌ ಕಿತ್ತು ಹಳ್ಳಕ್ಕೆ ಬಿದ್ದ ಸಾರಿಗೆ ಸಂಸ್ಥೆ ಬಸ್‌, ತಪ್ಪಿದ ಭಾರೀ ದುರಂತ

ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಕಾರಿನಲ್ಲಿ ಒಡವೆ, ಹಣ, ದಾಖಲೆ ಪತ್ರಗಳು ಇದ್ದ ಕಾರಣ ಗಾಜನ್ನು ಒಡೆದು ಅವುಗಳನ್ನು ಹೊರತೆಗೆಯಲಾಯಿತು.

PREV
Read more Articles on
click me!

Recommended Stories

B Nagendra Resign: ವಾಲ್ಮೀಕಿ ನಿಗಮದ ಹಗರಣದಲ್ಲಿ ನನ್ನ ಪಾತ್ರ ಇಲ್ಲ ಎಂದು ಗಳಗಳನೇ ಅತ್ತ ಸಚಿವ ನಾಗೇಂದ್ರ!
ಅಮ್ಮನಿಗೆ ದುಡ್ಡು ಕೊಡಬೇಕಿತ್ತು, ಆದರೆ... 'ಹಾಸ್ಪಿಟಲ್ ಎಮರ್ಜೆನ್ಸಿ' ಅಂತ ಹೇಳಿ ರಾಪಿಡೋ ಡ್ರೈವರ್‌ಗೆ ವಂಚನೆ!