ಯದುವೀರ್‌ ಹೆಸರಿನಲ್ಲಿ ನಕಲಿ ಟ್ವಿಟರ್‌ ಖಾತೆ ತೆರೆದು ರೈತ ಹೋರಾಟಕ್ಕೆ ಬೆಂಬಲ!

Kannadaprabha News   | Asianet News
Published : Feb 06, 2021, 09:20 AM IST
ಯದುವೀರ್‌ ಹೆಸರಿನಲ್ಲಿ ನಕಲಿ ಟ್ವಿಟರ್‌ ಖಾತೆ ತೆರೆದು ರೈತ ಹೋರಾಟಕ್ಕೆ ಬೆಂಬಲ!

ಸಾರಾಂಶ

ಆತ್ಮೀಯ ಪ್ರಧಾನಿ ಮೋದಿ ಅವರೇ ರೈತರ ಸಮಸ್ಯೆ ಬಗೆಹರಿಸಿ’ ಎಂದು ಯದುವೀರ್‌ಟ್ವಿಟರ್‌ ಖಾತೆ​ಯಲ್ಲಿ ಟ್ವೀಟ್‌| ತಮ್ಮ ಹೆಸರಲ್ಲಿ ನಕಲಿ ಟ್ವಿಟರ್‌ ಖಾತೆ ತೆರೆದಿದ್ದಕ್ಕೆ ಅಸ​ಮಾ​ಧಾನ ವ್ಯಕ್ತ​ಪ​ಡಿ​ಸಿ​ದ ಯುದುವೀರ್‌| 

ಮೈಸೂರು(ಫೆ.06): ​ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೆಸರಿನಲ್ಲಿ ನಕಲಿ ಟ್ವಿಟರ್‌ ಖಾತೆಯೊಂದನ್ನು ತೆರೆ​ಯ​ಲಾ​ಗಿದೆ. ಆ ಟ್ವಿಟರ್‌ ಖಾತೆ ಮೂಲಕ ಯದು​ವೀರ್‌ ಅವರು ರೈತರಿಗೆ ಬೆಂಬಲ ಸೂಚಿಸಿರುವಂತೆ ಬಿಂಬಿಸಲಾಗಿದೆ. 

‘ಆತ್ಮೀಯ ಪ್ರಧಾನಿ ಮೋದಿ ಅವರೇ ರೈತರ ಸಮಸ್ಯೆ ಬಗೆಹರಿಸಿ’ ಎಂದು ಅವರ ಟ್ವಿಟರ್‌ ಖಾತೆ​ಯಲ್ಲಿ ಟ್ವೀಟ್‌ ಮಾಡಲಾಗಿದೆ. 

ಯದುವೀರ್‌ ಇನ್ನೂ ಬಾಲಕ, ತಾಯಿ ಹೇಳಿದ್ದಕ್ಕೆ ತಲೆ ಅಲ್ಲಾಡಿಸ್ತಾನೆ: ಮಾಜಿ ಮೇಯರ್

ತಮ್ಮ ಹೆಸರಲ್ಲಿ ನಕಲಿ ಟ್ವಿಟರ್‌ ಖಾತೆ ತೆರೆದಿ​ರುವ ಬಗ್ಗೆ ಯದುವೀರ್‌ ಅವರೇ ಸ್ಪಷ್ಟನೆ ನೀಡಿದ್ದು, ಅಸ​ಮಾ​ಧಾನ ವ್ಯಕ್ತ​ಪ​ಡಿ​ಸಿ​ದ್ದಾ​ರೆ.

PREV
click me!

Recommended Stories

7 ತಲೆ ಘಟಸರ್ಪ, ನಿಧಿ ರಹಸ್ಯ! ಲಕ್ಕುಂಡಿ ನಿಧಿಗೆ ಕಾವಲು ಕಾಯ್ತಿದ್ಯಾ ಘಟಸರ್ಪ? ಏನಿದು ರಹಸ್ಯ?
ನಿಧಿ ಸಿಕ್ಕವರ ಅದೃಷ್ಟ ಬದಲಾಯಿಸಲಿದೆ ಆ ಒಂದು ಪರೀಕ್ಷೆ! ಯಾರಿಗೆ ಸಿಗತ್ತೆ ಸಂಪತ್ತು? ಕಾನೂನು ಹೇಳೋದೇನು?