ಕುಮಟಾ: ಸಮು​ದ್ರ​ದಲ್ಲಿ ತೇಲಿಬಂದ ಚಿರತೆ ಶವ

Kannadaprabha News   | Asianet News
Published : Jan 27, 2021, 09:56 AM IST
ಕುಮಟಾ: ಸಮು​ದ್ರ​ದಲ್ಲಿ ತೇಲಿಬಂದ ಚಿರತೆ ಶವ

ಸಾರಾಂಶ

ಸಮುದ್ರದಲ್ಲಿ ತೇಲಿ ಬಂದ ಬೃಹತ್‌ ಗಾತ್ರದ ಚಿರತೆ ಶವ| ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಬಾಡದ ಮುಖ್ಯ ಕಡಲತೀರ| ಚಿರತೆ ಶವ ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಸ್ಥಳೀಯರು| 

ಕುಮಟಾ(ಜ.27): ಬಾಡದ ಮುಖ್ಯ ಕಡಲತೀರದಲ್ಲಿ ಮೃತ​ಪಟ್ಟ ಬೃಹತ್‌ ಗಾತ್ರದ ಚಿರತೆಯೊಂದು ತೇಲಿ ಬಂದಿರುವ ಘಟನೆ ಸೋಮವಾರ ಸಂಜೆ ಸಂಭ​ವಿ​ಸಿದೆ.

ಸುಮಾರು 3 ವರ್ಷದ ಚಿರತೆಯ ಶವ ಸಮುದ್ರದಲ್ಲಿ ತೇಲಿ ಬಂದಿತ್ತು. ಇದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. 

ಚಿರತೆ ಮರಿಗಳ ಹಳೆಯ ಚಿತ್ರ ವೈರಲ್‌: ಜನ​ರಲ್ಲಿ ಹೆಚ್ಚಿದ ಆತಂಕ

ಪಶುವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ, ವರದಿ ನೀಡಲಿದ್ದಾರೆ. ನಂತರ ಮುಂದಿನ ತನಿಖೆ ನಡೆಯಬೇಕಿದೆ. ಸಾವಿಗೆ ನಿಖರ ಕಾರಣ ತಿಳಿಯಲಾಗುತ್ತದೆ ಎಂದು ವಲಯ ಅರಣ್ಯಾಧಿಕಾರಿ ಪ್ರವೀಣ ನಾಯಕ ತಿಳಿಸಿದ್ದಾರೆ.
 

PREV
click me!

Recommended Stories

Karnataka News Live: ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌
112 ಹುದ್ದೆ ನೇಮಕಾತಿ ಮುಂದುವರಿಕೆಗೆ ಕೆಪಿಎಸ್ಸಿಗೆ ನೀಡಿದ್ದ ಅನುಮತಿ ವಾಪಸ್!