ಹೋಟೆಲಲ್ಲಿ ತಿಂದ 30 ಜನ ಅಸ್ವಸ್ಥ!

Kannadaprabha News   | Asianet News
Published : Nov 23, 2020, 09:43 AM IST
ಹೋಟೆಲಲ್ಲಿ ತಿಂದ 30 ಜನ ಅಸ್ವಸ್ಥ!

ಸಾರಾಂಶ

ಹೋಟೆಲ್‌ನಲ್ಲಿ ಆಹಾರ ಸೇವಿಸಿದ 30 ಮಂದಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ಬಗ ಹಾಕಲಾಗಿದೆ

ದಾವಣಗೆರೆ (ನ.23): ಬೆಳಗ್ಗಿನ ಉಪಹಾರ, ಟೀ ಸೇವಿಸಿದ 30 ಜನರು ವಾಂತಿ, ಭೇದಿ, ಹೊಟ್ಟೆನೋವಿನಿಂದ ಅಸ್ವಸ್ಥರಾದ ಘಟನೆ ಇಲ್ಲಿನ ಹಳ್ಳಿ ಸೊಗಡು ಹೋಟೆಲ್‌ನಲ್ಲಿ  ಸಂಭವಿಸಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 

ಘಟನೆ ಹಿನ್ನೆಲೆ ನಗರ ಪಾಲಿಕೆ ಆರೋಗ್ಯ ಶಾಖೆ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಹೋಟೆಲ್‌ಗೆ ಬೀಗ ಜಡಿದಿದ್ದಾರೆತಿಂಡಿ, ಟೀ ಕುಡಿದವರ ಪೈಕಿ ಕೆಲವರಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ನಂತರ ಎಲ್ಲರೂ ಚೇತರಿಸಿಕೊಂಡಿದ್ದಾರೆ.

ಗಾಂಧೀಜಿ ರಾಷ್ಟ್ರಪಿತ ಬಿರುದು ಹಿಂಪಡೆಯಲು ಆಗ್ರಹ

ವಾರದ ರಜಾ ದಿನವಾದ ಭಾನುವಾರ ವಾಯು ವಿಹಾರಕ್ಕೆ ಹೋಗಿದ್ದವರು ಹಳ್ಳಿ ಸೊಗಡು ಹೋಟೆಲ್‌ಗೆ ಟೀ, ತಿಂಡಿಗೆಂದು ಹೋಗಿದ್ದಾರೆ. ಸಾರ್ವಜನಿಕರೂ ಹೋಟೆಲ್‌ನಲ್ಲಿ ತಿಂಡಿ ಸೇವಿಸಿ, ಟೀ ಕುಡಿದಿದ್ದಾರೆ. ಹೀಗೆ

PREV
click me!

Recommended Stories

ರಿಷಬ್‌ ಶೆಟ್ಟಿ, ವಿಜಯ್ ಕಿರಗಂದೂರು ವ್ಯಾಪಾರಿಗಳು, ದೈವಾರಾಧನೆಯನ್ನ ವ್ಯಾಪಾರಕ್ಕೆ ಹಾಕಿದ್ದಾರೆ: ದೈವಾರಾಧಕ ಬೇಸರ
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ