ಮೋದಿಗೆ ಸಿಎಂ ನೇರ ಸವಾಲ್

Published : May 05, 2018, 11:32 AM IST
ಮೋದಿಗೆ ಸಿಎಂ ನೇರ ಸವಾಲ್

ಸಾರಾಂಶ

ನಾನು ಈ ಚುನಾವಣೆಯಲ್ಲಿ ನಿಮಗೆ ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸಿದರೆ ಅದೇ ನಿಮಗೆ ದುರ್ಬಲವಾಗಿ ಪರಿಣಮಿಸಿದೆ. ನೀವು ನಮ್ಮ ಸರ್ಕಾರದ ವಿರುದ್ಧ ಆಧಾರರಹಿತ  ಆರೋಪಗಳನ್ನು ಮಾಡುತ್ತಿದ್ದೀರಿ. ಭ್ರಷ್ಟಾಚಾರ ಬಗ್ಗೆ ಮಾತಾಡೋದಾದ್ರೆ ಮೊದಲು ರೆಡ್ಡಿಗಳ ಬಗ್ಗೆ 5 ನಿಮಿಷ ಮಾತಾಡಿ ಎಂದು ಸಿಎಂ ಸವಾಲ್ ಹಾಕಿದ್ದಾರೆ.

ಬೆಂಗಳೂರು(ಮೇ.05): ಚುನಾವಣಾ ಪ್ರಚಾರಕ್ಕಾಗಿ ತುಮಕೂರು,ಶಿವಮೊಗ್ಗ ಸೇರಿದಂತೆ ವಿವಿಧ ಕಡೆ ಪ್ರಚಾರಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟರ್'ನಲ್ಲಿ ಸವಾಲೆಸದಿದ್ದಾರೆ. ಪ್ರಧಾನಿ ಮೋದಿಯವರೆ, ನಾನು ಈ ಚುನಾವಣೆಯಲ್ಲಿ ನಿಮಗೆ ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸಿದರೆ ಅದೇ ನಿಮಗೆ ದುರ್ಬಲವಾಗಿ ಪರಿಣಮಿಸಿದೆ. ನೀವು ನಮ್ಮ ಸರ್ಕಾರದ ವಿರುದ್ಧ ಆಧಾರರಹಿತ  ಆರೋಪಗಳನ್ನು ಮಾಡುತ್ತಿದ್ದೀರಿ. ಭ್ರಷ್ಟಾಚಾರ ಬಗ್ಗೆ ಮಾತಾಡೋದಾದ್ರೆ ಮೊದಲು ರೆಡ್ಡಿಗಳ ಬಗ್ಗೆ 5 ನಿಮಿಷ ಮಾತಾಡಿ ಎಂದು ಸಿಎಂ ಸವಾಲ್ ಹಾಕಿದ್ದಾರೆ.

 

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ