ಕಾಂಗ್ರೆಸ್ ಶಾಸಕನ ನಾಮಪತ್ರ ಅಸಿಂಧು: ಹೈಕೋರ್ಟ್

Published : Apr 25, 2018, 11:33 AM IST
ಕಾಂಗ್ರೆಸ್ ಶಾಸಕನ ನಾಮಪತ್ರ ಅಸಿಂಧು: ಹೈಕೋರ್ಟ್

ಸಾರಾಂಶ

ಮುಳಬಾಗಿಲು ಕಾಂಗ್ರೆಸ್ ಶಾಸಕ ಮಂಜುನಾಥ್​ ಆಯ್ಕೆ ಅಸಿಂಧು ಎಂದು  ಹೈಕೋರ್ಟ್ ಏಕಸದಸ್ಯಪೀಠ ಮಹತ್ವದ ಆದೇಶ ನೀಡಿದೆ.  ಕೊತ್ತನೂರು ಮಂಜುನಾಥ್​ ಜಾತಿ ಪ್ರಮಾಣ ಪತ್ರ ಅಸಿಂಧು ಎಂದು  ಪ್ರಮಾಣ ಪತ್ರ ರದ್ದು ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.  ಮಂಜುನಾಥ್​  ಮುಳುಬಾಗಿಲು ಕ್ಷೇತ್ರದ ಕಾಂಗ್ರೆಸ್​ ಶಾಸಕ.  ಕಾಂಗ್ರೆಸ್​​ನಿಂದಲೂ ಮಂಜುನಾಥ್​ ನಾಮಪತ್ರ ತಿರಸ್ಕೃತ ಸಾಧ್ಯತೆ ಇದೆ. ಮುಳಬಾಗಿಲು ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರ.  ಬುಡಗ ಜಂಗಮ ಜಾತಿಗೆ ಸೇರಿದ್ದೇನೆಂದು ಮಂಜುನಾಥ್ ಪ್ರಮಾಣಪತ್ರ ಸಲ್ಲಿಸಿದ್ದರು. 

ಕೋಲಾರ (ಏ.25): ಮುಳಬಾಗಿಲು ಕಾಂಗ್ರೆಸ್ ಶಾಸಕ ಮಂಜುನಾಥ್​ ಆಯ್ಕೆ ಅಸಿಂಧು ಎಂದು  ಹೈಕೋರ್ಟ್ ಏಕಸದಸ್ಯಪೀಠ ಮಹತ್ವದ ಆದೇಶ ನೀಡಿದೆ. 

ಕೊತ್ತನೂರು ಮಂಜುನಾಥ್​ ಜಾತಿ ಪ್ರಮಾಣ ಪತ್ರ ಅಸಿಂಧು ಎಂದು  ಪ್ರಮಾಣ ಪತ್ರ ರದ್ದು ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. 

ಮಂಜುನಾಥ್​  ಮುಳುಬಾಗಿಲು ಕ್ಷೇತ್ರದ ಕಾಂಗ್ರೆಸ್​ ಶಾಸಕ.  ಕಾಂಗ್ರೆಸ್​​ನಿಂದಲೂ ಮಂಜುನಾಥ್​ ನಾಮಪತ್ರ ತಿರಸ್ಕೃತ ಸಾಧ್ಯತೆ ಇದೆ. ಮುಳಬಾಗಿಲು ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರ.  ಬುಡಗ ಜಂಗಮ ಜಾತಿಗೆ ಸೇರಿದ್ದೇನೆಂದು ಮಂಜುನಾಥ್ ಪ್ರಮಾಣಪತ್ರ ಸಲ್ಲಿಸಿದ್ದರು. 

ಮಂಜುನಾಥ್​ ಬುಡಗ ಜಂಗಮ ಜಾತಿಗೆ ಸೇರಿಲ್ಲ.  ಹೀಗಾಗಿ, ಜಾತಿ ಪ್ರಮಾಣ ಪತ್ರವನ್ನು  ಹೈಕೋರ್ಟ್ ರದ್ದುಪಡಿಸಿದೆ. 

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ