ಬಳ್ಳಾರಿಯ ಗಣಿಯಲ್ಲಿ 900 ಕೋಟಿ ವೆಚ್ಚಕ್ಕೆ ಎನ್‌ಎಂಡಿಸಿ ನಿರ್ಧಾರ

Published : Nov 21, 2022, 10:19 AM ISTUpdated : Nov 21, 2022, 10:56 AM IST
ಬಳ್ಳಾರಿಯ ಗಣಿಯಲ್ಲಿ 900 ಕೋಟಿ ವೆಚ್ಚಕ್ಕೆ ಎನ್‌ಎಂಡಿಸಿ ನಿರ್ಧಾರ

ಸಾರಾಂಶ

ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿರುವ ಕುಮಾರಸ್ವಾಮಿ ಗಣಿಯಿಂದ ಮುಂದಿನ 2-3 ವರ್ಷಗಳಲ್ಲಿ ಕಬ್ಬಿಣದ ಅದಿರುವ ಉತ್ಪಾದನೆಯನ್ನು ವಾರ್ಷಿಕ 70 ಲಕ್ಷ ಟನ್‌ನಿಂದ 1 ಕೋಟಿ ಟನ್‌ಗೆ ಏರಿಕೆ ಮಾಡಲು 900 ಕೋಟಿ ರು. ವೆಚ್ಚ ಮಾಡಲು ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್‌ಎಂಡಿಸಿ) ನಿರ್ಧರಿಸಿದೆ.

ಹೈದರಾಬಾದ್‌: ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿರುವ ಕುಮಾರಸ್ವಾಮಿ ಗಣಿಯಿಂದ ಮುಂದಿನ 2-3 ವರ್ಷಗಳಲ್ಲಿ ಕಬ್ಬಿಣದ ಅದಿರುವ ಉತ್ಪಾದನೆಯನ್ನು ವಾರ್ಷಿಕ 70 ಲಕ್ಷ ಟನ್‌ನಿಂದ 1 ಕೋಟಿ ಟನ್‌ಗೆ ಏರಿಕೆ ಮಾಡಲು 900 ಕೋಟಿ ರು. ವೆಚ್ಚ ಮಾಡಲು ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್‌ಎಂಡಿಸಿ) ನಿರ್ಧರಿಸಿದೆ. ಪರಿಸರ ಮತ್ತು ಅರಣ್ಯ ಸಚಿವಾಲಯದ ಅಧೀನದಲ್ಲಿರುವ ತಜ್ಞರ ಮೌಲ್ಯಮಾಪನ ಸಮಿತಿಯು ನ.9ರಿಂದ 11ರವರೆಗೆ ನಡೆದ ಸಭೆಯಲ್ಲಿ ಎನ್‌ಎಂಡಿಸಿಗೆ ಕಬ್ಬಿಣದ ಅದಿರಿನ ಉತ್ಪಾದನೆ ಏರಿಸಲು ನಿರ್ದೇಶನ ನೀಡಿದ್ದು, 2042ರವರೆಗೆ ಪರಿಸರ ಪರವಾನಗಿ (ಕ್ಲಿಯರೆನ್ಸ್‌) ನೀಡಿದೆ. ಹೀಗಾಗಿ ಎನ್‌ಎಂಡಿಸಿ ಈ ಕ್ರಮಕ್ಕೆ ಮುಂದಾಗಿದೆ.

 

ಬಿಜೆಪಿಯಿಂದ ಬೆದರಿಕೆ, ಜನಾರ್ದನ ರೆಡ್ಡಿ ವಿರುದ್ಧ ಅನಿಲ್ ಲಾಡ್ ರೋಷಾವೇಷ

ಬಳ್ಳಾರಿ ಗಣಿ ವಿರುದ್ಧ ದನಿಯೆತ್ತಿದ ರೈತರ ಮೇಲೆ ಸುಳ್ಳು ಪ್ರಕರಣ?

'ಬಳ್ಳಾರಿಯಲ್ಲಿ ಮತ್ತೆ ಗಣಿಗಾರಿಕೆ ಆರಂಭ'

ಶ್ರೀರಾಮುಲು Vs ಆನಂದ್‌ ಸಿಂಗ್: ಯಾರ ತೆಕ್ಕೆಗೆ ಬಳ್ಳಾರಿ? ಗಣಿನಾಡಿನಲ್ಲಿ ಬಿಗ್‌ ಫೈಟ್!

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್