
ನವದೆಹಲಿ(ಆ.10) ಕೊರೋನಾ ಕಾರಣಕ್ಕೆ ಭಾರತೀಯ ರೈಲ್ವೆ ಇನ್ನು ಒಂದು ತಿಂಗಳು ಓಟಾಟ ಮಾಡಲ್ಲ ಎಂಬ ಸುದ್ದಿ ಜೋರಾಗಿ ಹರಿದಾಡಿತ್ತು, ಇಲಾಖೆ ಅಂಥ ಯಾವುದೆ ಪ್ರಕಟಣೆ ಹೊರಡಿಸಿಲ್ಲ ಎಂದು ತಿಳಿಸಿದೆ.
ರೈಲ್ವೆ ಸೇವೆ ಇನ್ನೂ ಒಂದು ತಿಂಗಳು ರದ್ದಾಗಲಿದ್ದು ಸೆಪ್ಟೆಂಬರ್ 30 ರ ತನಕ ಓಡಾಟ ಇಲ್ಲ. ಆಗಸ್ಟ್ 12 ರ ತನಕ ವಿಧಿಸಿದ್ದ ಗಡುವು ವಿಸ್ತರಣೆ ಮಾಡಲಾಗಿದೆ ಎಂಬ ಸುದ್ದಿ ಹರಿದಾಡಿತ್ತು.
ಒಂದು ಪತ್ರ ಬರೆದರೆ ಸಾಕು, ಐದು ಸಾವಿರ ಬೆಡ್ ಸಿಗುತ್ತದೆ
ರೈಲ್ವೆ ಮಂತ್ರಾಲಯ ಇಂಥ ಯಾವುದೇ ಅಧಿಸೂಚನೆ ಹೊರಡಿಸಿಲ್ಲ ಎಂದು ಭಾರತೀಯ ರೈಲ್ವೆ ಅಧಿಕೃತವಾಗಿ ತಿಳಿಸಿದೆ. ಕೊರೋನಾ ಕಾರಣಕ್ಕೆ ರೈಲು ಸಂಚಾರ ಇಲ್ಲವಾಗಿದೆ. ವಿಶೇಷ ರೈಲುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಇಲಾಖೆ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ