ಆಕ್ಸಿಜನ್ ಟ್ಯಾಂಕರ್ಸ್ ನಿರ್ವಹಣೆ IMM, IITಗೆ ಕೊಡಿ, ಅವ್ರೇ ಚೆನ್ನಾಗ್ ಮ್ಯಾನೇಜ್ ಮಾಡ್ತಾರೆ ಎಂದ ಕೋರ್ಟ್
ದೆಹಲಿ(ಮೇ.04): ವೈದ್ಯಕೀಯ ಆಮ್ಲಜನಕದ ಸುಗಮ ಪೂರೈಕೆಯನ್ನು ಒದಗಿಸಲು ಕೇಂದ್ರವು ಐಐಎಂ ಮತ್ತು ಐಐಟಿಗಳ ತಜ್ಞರನ್ನು ನೇಮಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.
ಆಮ್ಲಜನಕ ಟ್ಯಾಂಕರ್ಗಳ ನಿರ್ವಹಣೆಯನ್ನು ಕೇಂದ್ರವು ಪ್ರಧಾನ ಈ ಸಂಸ್ಥೆಗಳಿಗೆ ಹಸ್ತಾಂತರಿಸಿದರೆ ಐಐಟಿ ಅಥವಾ ಐಐಎಂ ಉತ್ತಮ ಕೆಲಸ ಮಾಡಬಹುದು ಎಂದು ದೆಹಲಿ ಹೈಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.
ಮೊದಲು ಕೊರೋನಾ ಸೋಲಿಸೋಣ, ಆಮೇಲೆ ಬಿಜೆಪಿ ನೋಡ್ಕೊಳೋಣ ಎಂದ ದೀದಿ
ವೈದ್ಯಕೀಯ ಆಮ್ಲಜನಕದ ಸುಗಮ ಪೂರೈಕೆಯನ್ನು ಒದಗಿಸಲು ಕೇಂದ್ರವು ಐಐಎಂ ಮತ್ತು ಐಐಟಿಗಳ ತಜ್ಞರನ್ನು ನೇಮಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ. ಆಮ್ಲಜನಕ ಟ್ಯಾಂಕರ್ಗಳ ನಿರ್ವಹಣೆಯನ್ನು ಕೇಂದ್ರವು ಪ್ರಧಾನ ಈ ಸಂಸ್ಥೆಗಳಿಗೆ ಹಸ್ತಾಂತರಿಸಿದರೆ ಐಐಟಿ ಅಥವಾ ಐಐಎಂ ಉತ್ತಮ ಕೆಲಸ ಮಾಡಬಹುದು ಎಂದು ದೆಹಲಿ ಹೈಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.
ವೈದ್ಯಕೀಯ ಆಮ್ಲಜನಕದ ಸುಗಮ ಪೂರೈಕೆಯನ್ನು ಒದಗಿಸಲು ಕೇಂದ್ರವು ಐಐಎಂ ಮತ್ತು ಐಐಟಿಗಳ ತಜ್ಞರನ್ನು ನೇಮಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ. ಮಂಗಳವಾರ ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ -19 ಸೋಂಕಿನ ಏರಿಕೆಯಿಂದಾಗಿ ಉದ್ಭವಿಸಿರುವ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ನಡೆಸಿ ಈ ರೀತಿ ಹೇಳಿದೆ.