
ದೆಹಲಿ(ಮೇ.04): ವೈದ್ಯಕೀಯ ಆಮ್ಲಜನಕದ ಸುಗಮ ಪೂರೈಕೆಯನ್ನು ಒದಗಿಸಲು ಕೇಂದ್ರವು ಐಐಎಂ ಮತ್ತು ಐಐಟಿಗಳ ತಜ್ಞರನ್ನು ನೇಮಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.
ಆಮ್ಲಜನಕ ಟ್ಯಾಂಕರ್ಗಳ ನಿರ್ವಹಣೆಯನ್ನು ಕೇಂದ್ರವು ಪ್ರಧಾನ ಈ ಸಂಸ್ಥೆಗಳಿಗೆ ಹಸ್ತಾಂತರಿಸಿದರೆ ಐಐಟಿ ಅಥವಾ ಐಐಎಂ ಉತ್ತಮ ಕೆಲಸ ಮಾಡಬಹುದು ಎಂದು ದೆಹಲಿ ಹೈಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.
ಮೊದಲು ಕೊರೋನಾ ಸೋಲಿಸೋಣ, ಆಮೇಲೆ ಬಿಜೆಪಿ ನೋಡ್ಕೊಳೋಣ ಎಂದ ದೀದಿ
ವೈದ್ಯಕೀಯ ಆಮ್ಲಜನಕದ ಸುಗಮ ಪೂರೈಕೆಯನ್ನು ಒದಗಿಸಲು ಕೇಂದ್ರವು ಐಐಎಂ ಮತ್ತು ಐಐಟಿಗಳ ತಜ್ಞರನ್ನು ನೇಮಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ. ಆಮ್ಲಜನಕ ಟ್ಯಾಂಕರ್ಗಳ ನಿರ್ವಹಣೆಯನ್ನು ಕೇಂದ್ರವು ಪ್ರಧಾನ ಈ ಸಂಸ್ಥೆಗಳಿಗೆ ಹಸ್ತಾಂತರಿಸಿದರೆ ಐಐಟಿ ಅಥವಾ ಐಐಎಂ ಉತ್ತಮ ಕೆಲಸ ಮಾಡಬಹುದು ಎಂದು ದೆಹಲಿ ಹೈಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.
ವೈದ್ಯಕೀಯ ಆಮ್ಲಜನಕದ ಸುಗಮ ಪೂರೈಕೆಯನ್ನು ಒದಗಿಸಲು ಕೇಂದ್ರವು ಐಐಎಂ ಮತ್ತು ಐಐಟಿಗಳ ತಜ್ಞರನ್ನು ನೇಮಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ. ಮಂಗಳವಾರ ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ -19 ಸೋಂಕಿನ ಏರಿಕೆಯಿಂದಾಗಿ ಉದ್ಭವಿಸಿರುವ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ನಡೆಸಿ ಈ ರೀತಿ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ