
ರಾಂಛಿ(ಫೆ.17) ಇದಾವುದೋ ಹಿಂದಿ ಸಿನಿಮಾದ ಕತೆ ಅಂದುಕೊಳ್ಳಬೇಡಿ. ಪತ್ನಿಗೆ ವಂಚಿಸಿ ಗಲ್ರ್ಫ್ರೆಂಡ್ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಜಾರ್ಖಂಡ್ನ ವ್ಯಕ್ತಿಯೊಬ್ಬನಿಗೆ ಪೊಲೀಸರು ನೀಡಿರುವ ಆಫರ್.
ಇಲ್ಲಿ ಆಗಿದ್ದೇನಪ್ಪಾ ಅಂದರೆ ರಾಜೇಶ್ ಮಹತೊ ಎಂಬಾತ ಹೆಂಡತಿ ಮತ್ತು ಮಗುವನ್ನು ಬಿಟ್ಟು ಗಲ್ರ್ಫ್ರೆಂಡ್ ಜೊತೆ ಓಡಿಹೋಗಿದ್ದ. ಬಳಿಕ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.
ಪಕ್ಕದ ಮನೆಯಾಕೆ ಭೇಟಿಗೆ ಸುರಂಗ, ರೆಡ್ ಹ್ಯಾಂಡ್ ಆಗಿ ಹಿಡಿದ ಪತಿರಾಯ!
ಆದರೆ, ರಾಜೇಶ್ ಜೊತೆ ಓಡಿ ಹೋಗಿದ್ದ ವೇಳೆ ಮದುವೆ ಆಗಿರುವುದಾಗಿ ಯುವತಿ ಹೇಳಿಕೆ ನೀಡಿದ್ದಾಳೆ. ಬಳಿಕ ರಾಜಿ ಪಂಚಾಯಿತಿ ನಡೆಸಿದ ಪೊಲೀಸರು ಇಂಥದ್ದೊಂದು ಆಫರ್ ನೀಡಿದ್ದಾರೆ.
ಇದು ಎರಡೂ ಕುಟುಂಬಗಳಿಗೆ ಒಪ್ಪಿಗೆ ಆಗಿ ಕಾರ್ಯರೂಪಕ್ಕೆ ಬಂದಿತ್ತು. ಆದರೆ, ಒಪ್ಪಂದ ಮುರಿದ ಕಾರಣಕ್ಕೆ ರಾಜೇಶ್ ವಿರುದ್ಧ ಆತನ ಸ್ನೇಹಿತೆ ಈಗ ಲೈಂಗಿಕ ಕಿರುಕುಳ ದೂರು ದಾಖಲಿಸಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ