
ನವದೆಹಲಿ (ಜು. 07): 1954 ರಲ್ಲಿ ಪಂಡಿತ್ ನೆಹರು ಭೇಟಿಗೆ ಬಂದಿದ್ದ ಚೀನಿ ಪ್ರಧಾನಿ ಚೌ ಎನ್ ಲಾಯ್ ಬೆಳಿಗ್ಗೆ ಮಾತುಕತೆ ಶುರು ಮಾಡುವುದ್ದಕ್ಕಿಂತ ಮುಂಚೆ ಸೊಹ್ರಾಬ್ ಮೋದಿ ಅವರ ಝಾನ್ಸಿ ಕಿ ರಾಣಿ ಚಲನ ಚಿತ್ರ ನೋಡಿ ಬಂದಿರುತ್ತಾರೆ.
ಗಡಿ ಬಗ್ಗೆ ಚೀನಾ ಜತೆ ಮಾತಾಡಲು ಒಪ್ಪದ ನೆಹರು; ಲಡಾಕ್ನತ್ತ ನುಗ್ಗಿದ ಚೀನೀ ಸೈನಿಕರು
ಒಳ್ಳೆಯ ಚಿತ್ರ ವಿದೇಶಿಯರ ವಿರುದ್ಧದ ಹೋರಾಟ ಎಂದು ಚೀನಿ ಪ್ರಧಾನಿ ಹೇಳಿದರೆ ಭಾರತದ ಪ್ರಧಾನಿ ಇಲ್ಲ ಅದು ಕೇವಲ ಜಮೀನ್ದಾರಿಗಳ ಹೋರಾಟ ಎನ್ನುತ್ತಾರಂತೆ.ಆಗ ಮಾವೋ ಜೊತೆಯಲ್ಲಿ ಸುದೀರ್ಘ ಹೋರಾಟ ಮಾಡಿ ಪ್ರಧಾನಿ ಆಗಿದ್ದ ಚೌ ಎನ್ ಲಾಯ್ ವಿದೇಶಿಯರ ವಿರುದ್ಧ ಮೊದಲು ಬೀದಿ ಗಿಳಿಯುವುದು ಶ್ರೀಮಂತರೆ ಅಲ್ಲವೇ ಆಮೇಲೆ ಸಾಮಾನ್ಯರು ಜೊತೆ ಗೂಡುತ್ತಾರೆ ಎನ್ನುತ್ತಾರಂತೆ. ಆದರೆ ನೆಹರು ಇಲ್ಲ ಇಲ್ಲ ಎಂದು ತಲೆ ಯಾಡಿಸುತ್ತಾರೆ.ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ದ ಗಾಥೆ ಬರೆದು ಸಾವರ್ಕರ್ ರಾಣಿ ಲಕ್ಷ್ಮಿ ಬಾಯಿ ಮತ್ತು ತಾತ್ಯಾ ಟೋಪಿ ಯನ್ನು ಹೀರೊ ಗಳಂತೆ ಚಿತ್ರಿಸಿದ ಬಗ್ಗೆ ನೆಹರು ಅವರಿಗೆ ಅಸಹನೆ ಇತ್ತು ಎನಿಸುತ್ತದೆ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ